ಸೊಗಡು ಶಿವಣ್ಣನ ಸುಳ್ಳು ವದಂತಿ ಹಬ್ಬಿಸಿ ವೈರಿಗಳ ಚಾರಿತ್ರ್ಯ ವದೆ ಮಾಡುವ ಪ್ರವೃತ್ತಿ

ಸೊಗಡು ತಗಡು ಬುದ್ದಿಯವನು ಎಂದರೆ ತಪ್ಪಾಗಲಾರದು. ಸುಳ್ಳು ವದಂತಿ ಹಬ್ಬಿಸಿ ಉಂಡ ಮನೆಗೆ ಜಂತೆ ಎಣಿಸುವ ಮಹಾ ಭೂಪ ಇವನು. ಇವನ ಪಕ್ಕದಲ್ಲಿ ಯಾರೇ ಇರಲಿ ಅವರ ಹೆಂಡತಿ ಮಕ್ಕಳ ಮಾನ ಹರಾಜು ಗ್ಯಾರಂಟಿ ಎಂಬುದು ಸಾಬೀತು ಮಾಡಿದ್ದಾನೆ ಎಂದು ವಕೀಲ ನಿರಂಜನ್ ರವರ ದೂರು ನಮ್ಮ ಕೈ ಸೇರಿದೆ.

ಇವನ ಮನೆ ಕಟ್ಟಲು ಹಮಾಲಿ ಹೆಣ್ಣುಮಗಳೊಬ್ಬಳು ರಂಗಾಪುರದಲ್ಲಿ ಕೆಲಸಮಾಡುತ್ತಿದ್ದಳು, ಅವಳನ್ನು ಕೆದಕಿದ ಅದಕ್ಕೆ ಆಕೆ ಹಿಂದೆ ಬೈದುಕೊಂಡಿದ್ದಾಳೆ. ಇದನ್ನು ಕೇಳಿಸಿ ಕೊಂಡು ಮನಸಲ್ಲಿ ಇಟ್ಟುಕೊಂಡು ಅವಳಿಗೆ ಅವಳ ಜೊತೆಗಾರನಿಗೆ ಸಂಬಂದ ಇದೆ ಎಂದು ರೀಲು ಬಿಡಿಸಿದ ಸರಿ ಗಂಡ ಅವಳನ್ನು ಮನೆಯಿಂದ ಹೋಡಿಸಿದನಂತೆ. ಈಗ ಸೊಗಡು ಶಿವಣ್ಣನಿಗೆ ಅದೇನೋ ಖುಷಿ, ಅರವತ್ತು ವರ್ಷ ಹತ್ತಿರ ಬರುತ್ತಿದೆ ತಾತ ಆಗುತ್ತಿದ್ದಾನೆ ಅದೇನು ಹಂದಿ ಚಪಲನೋ ಅನ್ನುತ್ತಿದ್ದಾರೆ ಬಲ್ಲವರು.

ತುಮಕೂರಿನ ಡಿ.ಸಿ. ಸಾಹೇಬರ ಹೆಂಡತಿಯಮ್ಮ ನವರನ್ನು ಬಯಸಿ ಆ ತಾಯಿಯಿಂದ ಕೆರದಲ್ಲಿ ಏಟು ಬೀಳುತ್ತದೆ ಎಂದು ತಿಳಿದು ಎಚ್ಚರ ವಹಿಸಿ ಸುಮ್ಮನಾದ ಈತ ಅವರ ಬಗ್ಗೆಯೂ ಇಲ್ಲ ಸಲ್ಲದ ಗುಲ್ಲು ಹಬ್ಬಿಸಿ ತೇಜೋ ವದೆ ಶುರುಮಾಡಿದ್ದಾನೆ. ಅವನು ಮೀಟಿಂಗು ಅಂತ ಬೆಂಗಳೂರಿಗೆ ಹೋದಾಗಲೆಲ್ಲ ಮೇಡಮ್ಮು ಕರೀತಾರೆ ಎಂದು ಸುಳ್ಳು ಹೇಳುತ್ತ ಸ್ನೇಹಿತರ ಬಳಿ ಕೊಚ್ಚಿಕೊಳ್ತಾನೆ. ಆದರೆ ಈ ವಿಚಾರ ಮೇಡಂಗೆ ತಿಳಿದರೆ ಆತ್ಮಹತ್ಯೆ ಮಾಡಿಕೊಳ್ಳಬಹುದಾದ ಸುಸಂಸ್ಕೃತೆ ಆಕೆ. ಏನ್ರೀ ಇವನ ನಾಲಿಗೆ.


ಮೊನ್ನೆ ವಕೀಲನೊಬ್ಬ ಸೊಗಡು ಶಿವಣ್ಣನ ಮೇಲೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾನೆ ಎಂದು ದೂರು ನೀಡಿದ ಆದರೆ ಅದೇ ವಕೀಲನನ್ನು ಕೊಲೆ ಮಾಡುವುದಾಗಿ ಬೆದರಿಸಿ, ಮಕ್ಕಳನ್ನು ಕಿಡ್ನಾಪ್ ಮಾಡಿಸಿ ಕೊಲ್ಲುವುದಾಗಿ ಬೆದರಿಸಿ ವಕೀಲನ ತಂದೆ ತಾಯಿ ಎದುರು ರಾದ್ದಾಂತ ಮಾಡಿರುವ ಸೊಗಡು ಕುತಂತ್ರಕ್ಕೆ ವಕೀಲ ಬೆದರಿದ್ದಾನೆ. ಈಗ ವಕೀಲನ ಮೇಲೆ ಹಲ್ಲೆ ಮಾಡಿಸಿ ಜನ ಮಕ್ಕುಗಿಯಲಿ ಎಂದು ವಕೀಲನಿಗೆ ಎರಡು ಕೋಟಿ ರೂ ಕೊಟ್ಟು ಸೆಟ್ಟಲ್ ಮಾಡಿಕೊಂಡೆ ಎಂದು ರೀಲು ಬಿಡಲು ಎಲ್ಲಾ ಕಡೆ ಜನರನ್ನು ಬಿಟ್ಟಿದ್ದಾನೆ. ಈಗ ಜನ ವಕೀಲನನ್ನು ಕೊಲ್ಲುತ್ತಾರೋ ಈತನೇ ಕೊಂದು ಇನ್ನೊಂದು ರೀಲು ಬಿಡುತ್ತಾನೋ ಕಾದು ನೋಡಬೇಕಿದೆ. ಆದರೆ ಈ ಸೂಳೇ ಮಗ ಸೊಗಡು ಶಿವಣ್ಣನಿಗೆ ತಿಳಿದಿಲ್ಲ ವಾಕೀಲ ಹೇಗೆ ತಂತ್ರ ರೂಪಿಸುತ್ತಾನೆ ಎಂದು ಸ್ವಯಂ ಶಿವಣ್ಣನ ಪಟಾಲಂ ಮಾತನಾಡಿಕೊಳ್ಳುತ್ತಿದೆ. ಒಟ್ಟಿನಲ್ಲಿ ವಕೀಲನೊಬ್ಬ ಅಂಡರ್ ವರ್ಲ್ಡ್ ಡಾನ್ ಆದರೆ ಆಶ್ಚರ್ಯವಿಲ್ಲ ಬಿಡಿ.

ಸೊಗಡು ಶಿವಣ್ಣನ ಹಿರೇ ಮಗ ಸಿದ್ದಲಿಂಗ ಸ್ವಾಮಿ ಪ್ರತಿ ದಿನ ಡಾಬ ಒಂದರಲ್ಲಿ ಸಿಗರೇಟು ಸೇದಲು ಹೋಗುತ್ತಿದ್ದನಂತೆ ಅಲ್ಲಿ ಡ್ರಗ್ಸ್ ತಗೊಂಡ್ತಾನಂತೆ ಅಂತ ಅಧಿಕಾರಿಗಳಿಗೆ ಸುಳ್ಳು ಹೇಳಿ ದಾಬಾನೇ ಮುಚ್ಚಿಸಿದ್ದಾನೆ. ಇವನ ಮಗ ಮಾಡಿದ ತಪ್ಪು ಏನು ಗೊತ್ತೆ ಇವನು ತೋರಿದ ಕರೆ ಸುಂದರಿಯನ್ನು ಮದುವೆಯಾಗಿಲ್ಲ ಎನ್ನುವುದು. ಇವನ ವಿರುದ್ದ ಯಾರೇ ತಿರುಗಿದರೂ ಅವರ ಚಾರಿತ್ರ್ಯ ವದೆ ಗ್ಯಾರಂಟಿ ಎನ್ನುವುದು ಇಲ್ಲೇ ಸಾದನೆಯಾಗಿದೆ. ಇನ್ನು ಹೆಂಡತಿ ಸೊಸೆಯಂದಿರು ಮಾತು ಕೇಳದಿದ್ದರೆ ಅವರನ್ನು ಯಾರ ಜೊತೆ ಮಲಗಿದರು ಎಂದು ರೀಲು ಬಿಡುತ್ತಾನೋ ಕಾದು ನೋಡಬೇಕು. ಏಕೆಂದರೆ ಯಾರೇ ಆಂಟಿಗಳು ಇವನನ್ನು ಚೆನ್ನಾಗಿ ಮಾತನಾಡಿಸಿದರೆ ಇವನ ಸುತ್ತಲಿನ ಪಟಾಲಂಗೆ ಮೊದಲ ಮಾತು ಅವಳನ್ನು ಸವಿದಿರುವೆ ಎಂಬ ರೀಲಿನೊಂದಿಗೆ ಶುರುವಾಗುತ್ತೆ. ಅಲ್ರೀ ತುಮಕೂರಿನ ಅನಾಗರೀಕರೆ ಇನ್ನು ಈ ಕಚ್ಚೆ ಹರಕನನ್ನು ಬೆಳೆಯಲು ಬಿಟ್ಟಿದ್ದೀರಲ್ಲ ನೀವು ಗಂಡಸರೇ ಎಂದು ಜಗತ್ತಿನಾದ್ಯಂತ ಕೇಳುತ್ತಿದ್ದಾರೆ.


ಯಡಿಯೂರಪ್ಪನು ತನಗೆ ಮಂತ್ರಿ ಪದವಿ ಕೊಟ್ಟಿಲ್ಲ ಎಂದು ಸ್ನೇಹಿತರ ಬಳಿ ಹೇಳಿಕೊಳ್ಳುವ ರಸಿಕತೆ ಸ್ಟೋರಿಗಳು ಎಂತವರನ್ನು ಹೇಸಿಗೆ ತರುವಷ್ಟು ವಿಚಿತ್ರವಾಗಿವೆ. ಇವನನ್ನು ರಾಜಕೀಯವಾಗಿ ಬೆಳಸಿದವರನ್ನೇ ಈ ಪರಿ ಬೈಯುತ್ತಾನೆಂದ ಮೇಲೆ ಇವನಿಗೆ ಹುಚ್ಚು ಹಿಡಿದಿದೆ ಎಂದು ಇವನ ಸ್ನೇಹಿತರೇ ಹೇಳುತ್ತಿದ್ದಾರೆ. ತುಮಕೂರಿಗೆ ಒಬ್ಬ ಹುಚ್ಚ ಎಂ.ಎಲ್.ಎ ಬಲೇ ತುಮಕೂರಿಗರೇ