What are you doing Mr Lokayukta and Upalokayukta if you sleep no one trusts you people in future


ನೀವಿಬ್ಬರೂ ಸುಮ್ಮನೆ ಹೀಗೆ ಕುಳಿತರೆ ಮುಂದೆ ಜನ ನಿಮ್ಮನ್ನೂ ನಂಬದಂಗೆ ಆಗುತ್ತೆ.




ROAD SURVEY VIDEO SUBMITTED BY COMPLAINANT TO LOKAYUKTA OFFICE

VIDEO NO:1



VIDEO NO: 2





VIDEO NO: 3







VIDEO NO: 4




VIDEO NO: 5




VIDEO NO: 6




VIDEO NO: 7

ಲೋಕಾಯುಕ್ತ ಅಧಿಕಾರಿ ಈ ಕೆಳಕಂಡ ವಿಡಿಯೋಗಳಲ್ಲಿ ಮಾತನಾಡಿರುವುದು ಈ ಜಾಹೀರಾತಿಗೆ ವಿರುದ್ದವಾಗಿದೆ



ಲೋಕಾಯುಕ್ತ ಅಧಿಕಾರಿಗಳಲ್ಲೇ ಲಂಚ ಬಾಕರು, ವಿಷಯ ತಿರುಚುವವರು

The corrupt officials of lokayukta sidelining the real issues.

The statement of Anil Kumar Chief engineer of Lokayukta in below said videos is contradictory to the works called by PWD department. Department called work for road tar laying and development. But he says tender is not related to tar work. God has to save our country. All are blody rasculs

MEDIA SUPPRESSED THE SCAM BY NOT MAKING NEWS TO SAVE SOGADU SHIVANNA

LOKAYUKTA OFFICIALS ALREADY COMMENTED THAT WORK IS FRAUD NOW THERE IS EFFORTS TO CLOSE THE FILE

SEE MORE VIDEOS FORTHCOMING

Lokayukta technical team know it is fraud but try to save sogadu shivanna's 2 crore scam

WATCH THIS MORE VIDEOS WILL COME SOON




ಈಗಾಗಲೇ ಅಭಿವೃದ್ದಿ ಆಗಿರುವ ರಸ್ತೆಗೆ ಬಿಲ್ ಮಾಡಿಸುವ ಹುನ್ನಾರದಲ್ಲಿ ಲೋ.ಇ. ವಿಭಾಗ, ತುಮಕೂರು

_
_

SEE THE VIDEO'S LIVE VERY SHORTLY IN THIS BLOG


ತುಮಕೂರು ತಾಲ್ಲೂಕು ದೇವರಾಯನ ದುರ್ಗ ಕ್ರಾಸ್ ನಿಂದ ವಡ್ಡರ ಹಳ್ಳಿ, ದುರ್ಗದ ಹಳ್ಳಿ, ಅನುಪನಹಳ್ಳಿ ಮೂಲಕ ಹಾದು ಹೋಗುವ ಕಿ.ಮೀ 3.20 ರಿಂದ 5.50 ರವರೆಗೆ ರಸ್ತೆ ಅಭಿವೃದ್ದಿ ಮತ್ತು ಡಾಂಬರೀಕರಣ ಕಾಮಗಾರಿಯ ಅಲ್ಪಾವಧಿ ಟೆಂಡರ್ ಪ್ರಕಟಣೆಯನ್ನು ದಿನಾಂಕ 22-01-2009 ರ ಸ್ಥಳೀಯ ಪತ್ರಿಕೆ ’ಪ್ರಜಾಪ್ರಗತಿ’ ಯಲ್ಲಿ ಕರೆದಿರುವ ಲೋ.ಇ. ವಿಭಾಗ, ತುಮಕೂರು , ಸದರಿ ಕಾಮಗಾರಿಯನ್ನು ಕ್ರಮ ಸಂ. ೩೪, ೩೫, ೩೬, ೩೭ ರಲ್ಲಿ ಒಟ್ಟು ೨ ಕೋಟಿ ರೂಗಳಲ್ಲಿ ನಾಲ್ಕು ಕಾಮಗಾರಿಯಾಗಿ ವಿಂಗಡಿಸಿ ಈಗಾಗಲೇ ಅಭಿವೃದ್ದಿ ಆಗಿರುವ ರಸ್ತೆಯನ್ನು ಮತ್ತು ಕೇವಲ ವಡ್ಡರಹಳ್ಳಿ ಬಳಿಯ ಸ್ವಲ್ಪ ರಸ್ತೆಯ ಕಾಮಗಾರಿಗಾಗಿ ಮತ್ತು ಬರೀ ಡಾಂಬರೀಕರಣದ ಕೆಲವು ಕಾಮಗಾರಿಗಾಗಿ ಮತ್ತೊಮ್ಮೆ ಅಭಿವೃದ್ದಿ ಮಾಡುವ ನಾಟಕ ಸೃಷ್ಠಿಸಿ, ಸುಮಾರು ಎರಡು ಕೋಟಿ ರೂಗಳನ್ನು ಕಂಟ್ರಾಕ್ಟರ್ ಎಂ. ಶಿವಾನಂದ್ ಮತ್ತು ಹೆಬ್ಬಾಕ ರವಿ ಜೊತೆ ಸೇರಿಕೊಂಡು ಸರ್ಕಾರಕ್ಕೆ ವಂಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಿರುತ್ತಾರೆ. ಸದರಿ ರಸ್ತೆ ಈಗಾಗಲೇ ಅಭಿವೃದ್ದಿ ಆಗಿರುವ ಬಗ್ಗೆ ದಿನಾಂಕ ೦೭-೦೨-೨೦೦೯ ರಂದು ವಿಡಿಯೋ ಚಿತ್ರಣವನ್ನು ಶ್ರೀಯುತ ಯದುಕುಮಾರ್ ತೆಗೆಸಿ ಹಾಜರು ಪಡಿಸಿರುತ್ತಾರೆ. ತಿಳಿದಿರುವಂತೆ ಇನ್ನೂ ಕಾಮಗಾರಿಯ ವರ್ಕ ಆರ್ಡರ್ ನೀಡಿರುವುದಿಲ್ಲ. ೨೮-೦೧-೨೦೦೯ ಸಂಜೆ ೪-೦೦ ಗಂಟೆ ವರೆಗೆ ಕಾಮಗಾರಿ ಟೆಂಡರ್ ಹಾಕಲು ಕೊನೇ ಗಳಿಗೆಯಾಗಿದ್ದು. ಸದರಿ ಟೆಂಡರ್ ಪರಿಷ್ಕರಣೆ ಮತ್ತು ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಸದರಿ ಟೆಂಡರ್ ಅನ್ನು ರಾಜಕೀಯ ಹಿತಾಸಕ್ತಿಯಲ್ಲಿ ಎಂ. ಶಿವಾನಂದ್ ಮತ್ತು ಹೆಬ್ಬಾಕ ರವಿ ಎಂಬ ಪಾಲುದಾರಿಕಾ ಕಾಂಟ್ರಾಕ್ಟರ್ ದಾರರಿಗೆ ನೀಡಿ ಕೆಲಸ ಮಾಡದೆ ಈಗಾಗಲೇ ಅಭಿವೃದ್ದಿ ಆಗಿರುವ ರಸ್ತೆಗೆ ಬಿಲ್ ಮಾಡಿಸುವ ಹುನ್ನಾರದಲ್ಲಿ ಲೋ.ಇ. ವಿಭಾಗ, ತುಮಕೂರು ಮುಂದಾಗಿರುತ್ತಾರೆ.----ಶ್ರೀಯುತ ಯದುಕುಮಾರ್

ಸದರಿ ಮಹಜರು ಬರೆಯಲು ಕಾಂಟ್ರಾಕ್ಟರ್ ಹೆಬ್ಬಾಕ ರವಿ ರವರ ಸಂಬಂದಿಯನ್ನು ಆಯ್ಕೆ ಮಾಡಿಕೊಂಡು ಅಧಿಕಾರಿಗಳು ಪೂರ್ವಾಗ್ರಹ ಪೀಡಿತರಾಗಿರುವ ಬಗ್ಗೆ ರುಜುವಾತು ಪಡಿಸಿರುತ್ತಾರೆ.

ಸೊಗಡು ಶಿವಣ್ಣನ ಸುಳ್ಳು ವದಂತಿ ಹಬ್ಬಿಸಿ ವೈರಿಗಳ ಚಾರಿತ್ರ್ಯ ವದೆ ಮಾಡುವ ಪ್ರವೃತ್ತಿ

ಸೊಗಡು ತಗಡು ಬುದ್ದಿಯವನು ಎಂದರೆ ತಪ್ಪಾಗಲಾರದು. ಸುಳ್ಳು ವದಂತಿ ಹಬ್ಬಿಸಿ ಉಂಡ ಮನೆಗೆ ಜಂತೆ ಎಣಿಸುವ ಮಹಾ ಭೂಪ ಇವನು. ಇವನ ಪಕ್ಕದಲ್ಲಿ ಯಾರೇ ಇರಲಿ ಅವರ ಹೆಂಡತಿ ಮಕ್ಕಳ ಮಾನ ಹರಾಜು ಗ್ಯಾರಂಟಿ ಎಂಬುದು ಸಾಬೀತು ಮಾಡಿದ್ದಾನೆ ಎಂದು ವಕೀಲ ನಿರಂಜನ್ ರವರ ದೂರು ನಮ್ಮ ಕೈ ಸೇರಿದೆ.

ಇವನ ಮನೆ ಕಟ್ಟಲು ಹಮಾಲಿ ಹೆಣ್ಣುಮಗಳೊಬ್ಬಳು ರಂಗಾಪುರದಲ್ಲಿ ಕೆಲಸಮಾಡುತ್ತಿದ್ದಳು, ಅವಳನ್ನು ಕೆದಕಿದ ಅದಕ್ಕೆ ಆಕೆ ಹಿಂದೆ ಬೈದುಕೊಂಡಿದ್ದಾಳೆ. ಇದನ್ನು ಕೇಳಿಸಿ ಕೊಂಡು ಮನಸಲ್ಲಿ ಇಟ್ಟುಕೊಂಡು ಅವಳಿಗೆ ಅವಳ ಜೊತೆಗಾರನಿಗೆ ಸಂಬಂದ ಇದೆ ಎಂದು ರೀಲು ಬಿಡಿಸಿದ ಸರಿ ಗಂಡ ಅವಳನ್ನು ಮನೆಯಿಂದ ಹೋಡಿಸಿದನಂತೆ. ಈಗ ಸೊಗಡು ಶಿವಣ್ಣನಿಗೆ ಅದೇನೋ ಖುಷಿ, ಅರವತ್ತು ವರ್ಷ ಹತ್ತಿರ ಬರುತ್ತಿದೆ ತಾತ ಆಗುತ್ತಿದ್ದಾನೆ ಅದೇನು ಹಂದಿ ಚಪಲನೋ ಅನ್ನುತ್ತಿದ್ದಾರೆ ಬಲ್ಲವರು.

ತುಮಕೂರಿನ ಡಿ.ಸಿ. ಸಾಹೇಬರ ಹೆಂಡತಿಯಮ್ಮ ನವರನ್ನು ಬಯಸಿ ಆ ತಾಯಿಯಿಂದ ಕೆರದಲ್ಲಿ ಏಟು ಬೀಳುತ್ತದೆ ಎಂದು ತಿಳಿದು ಎಚ್ಚರ ವಹಿಸಿ ಸುಮ್ಮನಾದ ಈತ ಅವರ ಬಗ್ಗೆಯೂ ಇಲ್ಲ ಸಲ್ಲದ ಗುಲ್ಲು ಹಬ್ಬಿಸಿ ತೇಜೋ ವದೆ ಶುರುಮಾಡಿದ್ದಾನೆ. ಅವನು ಮೀಟಿಂಗು ಅಂತ ಬೆಂಗಳೂರಿಗೆ ಹೋದಾಗಲೆಲ್ಲ ಮೇಡಮ್ಮು ಕರೀತಾರೆ ಎಂದು ಸುಳ್ಳು ಹೇಳುತ್ತ ಸ್ನೇಹಿತರ ಬಳಿ ಕೊಚ್ಚಿಕೊಳ್ತಾನೆ. ಆದರೆ ಈ ವಿಚಾರ ಮೇಡಂಗೆ ತಿಳಿದರೆ ಆತ್ಮಹತ್ಯೆ ಮಾಡಿಕೊಳ್ಳಬಹುದಾದ ಸುಸಂಸ್ಕೃತೆ ಆಕೆ. ಏನ್ರೀ ಇವನ ನಾಲಿಗೆ.


ಮೊನ್ನೆ ವಕೀಲನೊಬ್ಬ ಸೊಗಡು ಶಿವಣ್ಣನ ಮೇಲೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾನೆ ಎಂದು ದೂರು ನೀಡಿದ ಆದರೆ ಅದೇ ವಕೀಲನನ್ನು ಕೊಲೆ ಮಾಡುವುದಾಗಿ ಬೆದರಿಸಿ, ಮಕ್ಕಳನ್ನು ಕಿಡ್ನಾಪ್ ಮಾಡಿಸಿ ಕೊಲ್ಲುವುದಾಗಿ ಬೆದರಿಸಿ ವಕೀಲನ ತಂದೆ ತಾಯಿ ಎದುರು ರಾದ್ದಾಂತ ಮಾಡಿರುವ ಸೊಗಡು ಕುತಂತ್ರಕ್ಕೆ ವಕೀಲ ಬೆದರಿದ್ದಾನೆ. ಈಗ ವಕೀಲನ ಮೇಲೆ ಹಲ್ಲೆ ಮಾಡಿಸಿ ಜನ ಮಕ್ಕುಗಿಯಲಿ ಎಂದು ವಕೀಲನಿಗೆ ಎರಡು ಕೋಟಿ ರೂ ಕೊಟ್ಟು ಸೆಟ್ಟಲ್ ಮಾಡಿಕೊಂಡೆ ಎಂದು ರೀಲು ಬಿಡಲು ಎಲ್ಲಾ ಕಡೆ ಜನರನ್ನು ಬಿಟ್ಟಿದ್ದಾನೆ. ಈಗ ಜನ ವಕೀಲನನ್ನು ಕೊಲ್ಲುತ್ತಾರೋ ಈತನೇ ಕೊಂದು ಇನ್ನೊಂದು ರೀಲು ಬಿಡುತ್ತಾನೋ ಕಾದು ನೋಡಬೇಕಿದೆ. ಆದರೆ ಈ ಸೂಳೇ ಮಗ ಸೊಗಡು ಶಿವಣ್ಣನಿಗೆ ತಿಳಿದಿಲ್ಲ ವಾಕೀಲ ಹೇಗೆ ತಂತ್ರ ರೂಪಿಸುತ್ತಾನೆ ಎಂದು ಸ್ವಯಂ ಶಿವಣ್ಣನ ಪಟಾಲಂ ಮಾತನಾಡಿಕೊಳ್ಳುತ್ತಿದೆ. ಒಟ್ಟಿನಲ್ಲಿ ವಕೀಲನೊಬ್ಬ ಅಂಡರ್ ವರ್ಲ್ಡ್ ಡಾನ್ ಆದರೆ ಆಶ್ಚರ್ಯವಿಲ್ಲ ಬಿಡಿ.

ಸೊಗಡು ಶಿವಣ್ಣನ ಹಿರೇ ಮಗ ಸಿದ್ದಲಿಂಗ ಸ್ವಾಮಿ ಪ್ರತಿ ದಿನ ಡಾಬ ಒಂದರಲ್ಲಿ ಸಿಗರೇಟು ಸೇದಲು ಹೋಗುತ್ತಿದ್ದನಂತೆ ಅಲ್ಲಿ ಡ್ರಗ್ಸ್ ತಗೊಂಡ್ತಾನಂತೆ ಅಂತ ಅಧಿಕಾರಿಗಳಿಗೆ ಸುಳ್ಳು ಹೇಳಿ ದಾಬಾನೇ ಮುಚ್ಚಿಸಿದ್ದಾನೆ. ಇವನ ಮಗ ಮಾಡಿದ ತಪ್ಪು ಏನು ಗೊತ್ತೆ ಇವನು ತೋರಿದ ಕರೆ ಸುಂದರಿಯನ್ನು ಮದುವೆಯಾಗಿಲ್ಲ ಎನ್ನುವುದು. ಇವನ ವಿರುದ್ದ ಯಾರೇ ತಿರುಗಿದರೂ ಅವರ ಚಾರಿತ್ರ್ಯ ವದೆ ಗ್ಯಾರಂಟಿ ಎನ್ನುವುದು ಇಲ್ಲೇ ಸಾದನೆಯಾಗಿದೆ. ಇನ್ನು ಹೆಂಡತಿ ಸೊಸೆಯಂದಿರು ಮಾತು ಕೇಳದಿದ್ದರೆ ಅವರನ್ನು ಯಾರ ಜೊತೆ ಮಲಗಿದರು ಎಂದು ರೀಲು ಬಿಡುತ್ತಾನೋ ಕಾದು ನೋಡಬೇಕು. ಏಕೆಂದರೆ ಯಾರೇ ಆಂಟಿಗಳು ಇವನನ್ನು ಚೆನ್ನಾಗಿ ಮಾತನಾಡಿಸಿದರೆ ಇವನ ಸುತ್ತಲಿನ ಪಟಾಲಂಗೆ ಮೊದಲ ಮಾತು ಅವಳನ್ನು ಸವಿದಿರುವೆ ಎಂಬ ರೀಲಿನೊಂದಿಗೆ ಶುರುವಾಗುತ್ತೆ. ಅಲ್ರೀ ತುಮಕೂರಿನ ಅನಾಗರೀಕರೆ ಇನ್ನು ಈ ಕಚ್ಚೆ ಹರಕನನ್ನು ಬೆಳೆಯಲು ಬಿಟ್ಟಿದ್ದೀರಲ್ಲ ನೀವು ಗಂಡಸರೇ ಎಂದು ಜಗತ್ತಿನಾದ್ಯಂತ ಕೇಳುತ್ತಿದ್ದಾರೆ.


ಯಡಿಯೂರಪ್ಪನು ತನಗೆ ಮಂತ್ರಿ ಪದವಿ ಕೊಟ್ಟಿಲ್ಲ ಎಂದು ಸ್ನೇಹಿತರ ಬಳಿ ಹೇಳಿಕೊಳ್ಳುವ ರಸಿಕತೆ ಸ್ಟೋರಿಗಳು ಎಂತವರನ್ನು ಹೇಸಿಗೆ ತರುವಷ್ಟು ವಿಚಿತ್ರವಾಗಿವೆ. ಇವನನ್ನು ರಾಜಕೀಯವಾಗಿ ಬೆಳಸಿದವರನ್ನೇ ಈ ಪರಿ ಬೈಯುತ್ತಾನೆಂದ ಮೇಲೆ ಇವನಿಗೆ ಹುಚ್ಚು ಹಿಡಿದಿದೆ ಎಂದು ಇವನ ಸ್ನೇಹಿತರೇ ಹೇಳುತ್ತಿದ್ದಾರೆ. ತುಮಕೂರಿಗೆ ಒಬ್ಬ ಹುಚ್ಚ ಎಂ.ಎಲ್.ಎ ಬಲೇ ತುಮಕೂರಿಗರೇ

MLA SOGADU SHIVANNA'S LEGAL AND ILLEGAL ASSETS

LEGAL ASSETS

IN 2004 AS DECLARED UNDER ELECTION COMMISSION AFFIDAVIT

1. BANK BALANCE: RS 2,941=17.
2. JEWELLERY: RS 1,00,000=00.
3. LANDS
HOSAHALLI- 3ACRES 21 GUNTAS - VALUE: RS 3,50,000=00.
DEVARAYAPATNA- 1 ACRE 32 GUNTAS: RS 4,00,000=00.
KUPPUR- 1 ACRE 32 GUNTAS: RS 2,00,000=00.
DEVARAYAPATNA- 1 ACRE 14 GUNTAS: RS 2,00,000=00.
DEVARAYAPATNA- 0 ACRE 38 GUNTAS: RS 1,50,000=00.
HOUSE IN CHICKPET: RS 6,00,000=00.
ONE MARUTI OMNI VALUE:(OUR ESTIMATE) RS 1,75,000=00.
___________________________________________________________
TOTAL VALUE OF DECLARED ASSET IN 2004. RS 21,77,941.17=00
___________________________________________________________

LIABILITIES
1. VEHICLE LOAN RS 53,147=00.
2. AGRICULTURAL LOAN RS 1200000=00.
___________________________________________
TOTAL LIABILITY AS ON 2004 RS 12,53,147=00
___________________________________________

Salaries and expenses recieved upto 2007 as MLA is RS 47 Lakhs.

ILLEGAL ASSETS

BEFORE 1994 MLA SHAFFI AHAMED GOT RS 3,00,000=00 AS MONTHLY MAMOOL.

WHEN SOGADU SHIVANNA BECAME MLA HE RAIDED EVERY GOVERNMENT OFFICES AND CHECKED THE LOOPHOLES AND FIXED HIGHER MAMOOL IN TURN.

1. IN 1995 MONTHLY MAMOOL FIXED AT RS 14,00,000=00.
2. IN 1999 IT RAISED TO RS 20,00,000=00.
3. IN 2004 IT RAISED TO RS 30,00,000=00.
4. IN 2006 FEBRAURY IT RAISED TO RS 40,00,000=00.

(The departments providing this monthly mamool in different sums are, D.C. five lakhs per M.L.A., Police stations, Sub-Registrar office, Commercial Tax Office, RTO office, Revenue office, Mining department, Labour office, BEO office, Municipal office, Panchayath offices, Irrigation office, PWD office, District health office and other corruption filled offices.)

5. Yearly Transfer Mafia Provides Rs 0.5 crores (minimum)
6. Yearly Ricemill mamool Rs 2.5 crores ( 50 Ricemill each mill Rs 50,000=00)
7. White Petroll and Gas Mafia Rs 3.0 crores yearly.
8. Gold Jewelleries to avoid police raids on recieving theft articles Rs 10,00,000=00 / year
9. Sand Mafia Rs 5 lakh per year (minimum)
10. Land mafia profits per year Rs 100 crores.
11. Contractor commission for PWD works. 2%
12. Municipal works commission 2%
13. MLA development grants GULUM 40% to 100%
14. In 2006 febrauary Mr Harishekaran at the instructions of top politicians fixed Mining Roll coll to Mr Sogadu Shivanna and successfull in getting monthly RS 15 Lakhs from CN Hally illegal mining operations.

ಕೆರೆ ಜಾಗವನ್ನು ಸ್ಮಶಾನ ಮಾಡುವುದು - ಸ್ಮಶಾನ ಜಾಗವನ್ನು ಒತ್ತುವರಿ ಮಾಡುವುದು - ಇದು ತುಮಕೂರು ಲ್ಯಾಂಡ್ ಮಾಫಿಯಾ ಕಾರ್ಯ

ಸ್ಮಶಾನದ ಹೆಸರಿನಲ್ಲಿ ಲ್ಯಾಂಡ್ ಮಾಫಿಯಾ ಜನರು ಎದುರಾಳಿ ಲ್ಯಾಂಡ್ ಡೀಲರ್ ಗಳನ್ನು ಪೇಚಿಗೆ ಸಿಲುಕಿಸುವ ಪ್ರಯತ್ನಗಳನ್ನು ಮಾಡುತ್ತಿರುವ ರಾಜಕೀಯಕ್ಕೆ ಪರಿಸರ ಕಾಪಾಡಬೇಕಾದ ಕೆರೆಗಳು ನಾಷವಾಗುತ್ತಿವೆ.

ಓತ್ತುವರಿ ತೆರವು ಎಂದು ಈಗಾಗಲೆ ನಗರವನ್ನ ಸ್ಮಷಾನ ಮಾಡಿರುವ ಜಿಲ್ಲಾಡಳಿತದ ಹಿಡಿತ ಹೊಂದಿರುವ ರಾಜಕೀಯ ಪ್ರಭುಗಳು ಇಡೀ ನಗರದಲ್ಲಿ ಸ್ಮಶಾನದ ವಿಚಾರವಾಗಿ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ.

ನಾಳೆ ಅಮ್ಮಾನಿಕೆರೆ ಹೊಡೆದು ತಿಗಳರಿಗೊಂದು ಸ್ಮಶಾನ ಎನ್.ಅರ್.ಕಾಲೋನಿ ದಲಿತರಿಗೊಂದು ಸ್ಮಶಾನ ಮಾಡಿಕೊಟ್ಟರೆ ಆಶ್ಚರ್ಯವಿಲ್ಲಾ ಎನ್ನುತಿದ್ದಾರೆ ಪರಿಸರ ಪ್ರೇಮಿಗಳು.

ಓತ್ತುವರಿಯಾದ ಕೆರೆ ಪ್ರದೇಶವನ್ನು ಸಕ್ರಮಗೊಳಿಸುವುದು, ಕೆರೆ ಅವಲಂಬಿತ ರೈತರ ಜಮೀನನ್ನು ಲೇಔಟ್ ಮಾಡುವುದು, ನಂತರ ಪ್ರಯೋಜನಕ್ಕೆ ಬಾರದ ಕೆರೆ ಎಂದು ಕೆರೆ ಪರಿವರ್ತಿಸುವುದು, ಎದುರಾಳಿ ಡೀಲರ್ ಗಳು ಮಾಡುತ್ತಿರುವ ವ್ಯವಹಾರಗಳಿಗೆ ಕಲ್ಲಾಕುವುದು, ದಲಿತರನ್ನು ಎತ್ತಿ ಕಟ್ಟಿ ಅಟ್ರಾಸಿಟಿ ಕೇಸುಹಾಕಿಸುವುದಾಗಿ ಹೆದರಿಸುವುದು, ಪಾರ್ಕುಗಳನ್ನು ಆಕ್ರಮಿಸುವುಧು ಇನ್ನೂ ಮುಂತಾದ ಸ್ಕೀಮುಗಳಿಂದ ಮುಂದಾಗಿರುವ ಜಿಲ್ಲಾಡಳಿತದ ಹಿಂದಿರುವ ಭೂಮಾಫಿಯ ಜಗತ್ತು ನಮ್ಮ ನಗರವನ್ನು ಅಭೀವೃಧಿ ಮಾಡುತೇವೆಂಬ ಮಂತ್ರದಿಂದ ಜನರಿಗೆ ಮಂಕು ಬೂಧಿ ಎರಚುತ್ತಿದೆ.

ವ್ಯಕ್ತಿಯ ಅನುಭವದಂತೆ ಆತನ ನಡವಳಿಕೆ ಇರುತ್ತದೆಂಬ ಲೋಕೋಕ್ತಿ ಸುಳ್ಳಲ್ಲ ಎಂಬುಧಕ್ಕೆ ನಮ್ಮ ತುಮಕೂರಿನ ಶಿವಣ್ಣನ ಕರ್ಮಕಾಂಡ ಕೇಳಿ - ಕುಣಿಗಲ್ ರಸ್ತೆಯ ಬನಶಂಕರಿ ದೇವಾಲಯದ ಎದುರಿಗೆ ಒಂದು ಪೆಟ್ರೋಲ್ ಬಂಕ್ ಇದೆ, ಅದು ಹಿಂದೆ ಮಾರಾಟಿಗರಿಗೆ ಸೇರಿದ ಸ್ಮಶಾನದ ಜಾಗವಾಗಿತ್ತು, ಈ ವಿಚಾರವಾಗಿ ರೆವಿನ್ಯೂ ಮ್ಯಾಪ್ ತೆಗೆಸಿದರೆ ವಿಚಾರ ಸ್ವಷ್ಟ ವಾಗುತದೆ. ಆ ಜಾಗವನ್ನು ಹಕ್ಕುದಾರನಲ್ಲದವನಿಂದ ಕೊಂಡು ಕೊಂಡವನು ನಮ್ಮ ಶಿವಣ್ಣನೆ, ಈ ಬಗ್ಗೆ ವಿವಾದವೆದ್ದಾಗ ಅದನ್ನು ಮಾರಿರುವ ವ್ಯಕ್ತಿ ಇಂದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಶಾಸಕ ಮಂತ್ರಿ. ಹೀಗೆ ಸ್ಮಶಾನದ ವಿಚಾರವಾಗಿ ಜಮೀನು ನುಂಗಿ ಅನುಭವವಿರುವ ವ್ಯಕ್ತಿ ಅಧಿಕಾರಕ್ಕೆ ಬಂದಾಗಿನಿಂದ ತುಮಕೂರು ನಗರದಲ್ಲಿ ಜನ ಸ್ಮಶಾನ ಬೇಕು ಸ್ಮಶಾನ ಬೇಕು ಎಂದು ಬಂಬಡಿ ಹೊಡಿತಿದ್ದಾರೆ. ಜನ ಅಲ್ಲ ಬಿಡಿ ಲ್ಯಾಂಡ್ ಮಾಫಿಯಾದವರು ಈ ಕೆಲಸ ಮಾಡುತ್ತಿದ್ದಾರೆ.

ಕೋಮುಗಲಭೆ ಸೃಷ್ಠಿಸಲು - ಪೋಲೀಸರೊಂದಿಗೆ ಸೊಗಡು ಶಿವಣ್ಣನಿಂದ ವೇದಿಕೆ ಸಜ್ಜು

ತುಮಕೂರಿನ ವಿಧಾನಸಭಾ ಕ್ಷೇತ್ರ ಮುಂದೆ ನಗರ ಮತ್ತು ಗ್ರಾಮಾಂತರ ಎಂಬ ಎರಡು ಕ್ಷೇತ್ರವಾಗುವ ಹಿನ್ನಲೆಯಲ್ಲಿ ನಗರ ವ್ಯಾಪ್ತಿ ಹಿಂದುಗಳೆ ಜಾಸ್ತಿ ಇದ್ದಾರೆಂಬ ಲೆಕ್ಕಾಚಾರ ಹಾಕಿರುವ ಸೊಗಡು ಶಿವಣ್ಣ ಹಿಂದು ಮುಸ್ಲಿಂ ಕಲಹಕ್ಕೆ ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದ್ದಾನೆ. ಇತೀಚೆಗೆ ಸ್ಮಷಾನದ ವಿಚಾರವಾಗಿ ನಡೆದ ಗಲ್ಲಾಟೆಯಲ್ಲಿ ಜಯಪುರದ ರೌಡಿ ಪಡೆಗಳಿಗೆ ಬೆಂಗಾವಲಿಗೆ ನಿಂತ ಈತ ತನ್ನ ರಾಜಕೀಯ ಬೇಳೆಬೇಯಿಸಿಕೊಳ್ಳಲು ಸದರಿ ವ್ಯಾಜ್ಯ ವನ್ನು ಜೀವಂತ ವಿರುವಂತೆ ಎಲ್ಲಾ ಕಾರ್ಯ ಮಾಡುತ್ತಿದ್ದಾನೆಂದು ಪೋಲೀಸ್ ವಲಯದಲ್ಲೆ ಸುದ್ದಿಯಾಗಿದೆ.

೧. ಸದರಿ ಗಲ್ಲಾಟೆಯಲ್ಲಿ ಮದ್ಯಪ್ರವೇಶಿಸಿ ದಲಿತರಿಂದ ಹೊಡೆತಕ್ಕೆ ಗುರಿಯಾದ ಪೋಲೀಸರು ದಲಿತರ ಮೇಲೆ ಕೇಸು ಹಾಕಲು ಇವನ ಅಪ್ಪಣೆಗೆ ಹೋಗಿದ್ದರಂತೆ. "ಗಲ್ಲಾಟೆ ನಡೆಯುವಾಗ್ಗೆ ನೀವು ತುಣ್ಣೆ ಉಣ್ಣೋಕೆ ಹೋಗಿದ್ರಾ" ಎಂದು ಪೋಲೀಸರಿಗೆ ಮಂತ್ರ ಪ್ರೋಕ್ಷಣೆ ಆಗಿದೆ.

೨. ಎರಡು ತಿಂಗಳ ಹಿಂದೆ ದಲಿತರಿಂದ ಮಚ್ಚು ಹೊಡೆತಕ್ಕೆ ಗುರಿಯಾದ ಮುಸ್ಲಿಂ ಭೂಮಾಲೀಕರ ಕೇಸಿನಲ್ಲಿ ಇಲ್ಲಿವರೆಗೆ ಆರೋಪಿಗಳನ್ನ ಸ್ವೇಚೆಯಾಗಿ ತಿರುಗಲು ಅನುವು ಮಾಡಿ ಕೊಟ್ಟ ರಾಜಕಾರಣಿಯ ಬಲಗೈ ಬಂಟ್ಟ ತಿಲಕ್ಪಾರ್ಕ ಠಾಣ್ಣೆ ವೃತ್ತ ನಿರೀಕ್ಷಕ ಶ್ರೀನಿವಾಸ.

೩. ಅಲ್ಲಿ ಮತ್ತೆ ಗಲಭೆ ಸೃಷ್ಠಿ ಯಾಗಲು ಮುನ್ಸೂಚನೆ ಇದ್ದರೂ ಕೂಡ ಯಾವುದೆ ರಕ್ಷಣೆ ವ್ಯವಸ್ಥೆ ಮಾಡದೆ ಹಿರಿಯ ಪೋಲೀಸ್ ಅಧಿಕಾರಿಗಳೆ ರಾಜಕಾರಣಿಯ ಆಣತಿಯಂತೆ ನರ್ತಿಸಿದ್ದಾರೆ.

೪. ಮುಂದೆ ಚುಣಾವಣೆಯಲ್ಲಿ ಓಟು ದಕ್ಕಿಸಿ ಕೊಳ್ಳುವ ಇರಾದೆಯಿಂದ ಮತ್ತು ನಗರದಲ್ಲಿ ಈರೀತಿಯಾದ ವಿಚಾರ ಜೀವಂತ ವಾಗಿರಲಿ ಎಂಬ ದುರುದ್ದೇಷದಿಂದ ಕೆಲವು ಕಿಡಿಗೇಡಿ ಪೋಲೀಸ್ ಅಧಿಕಾರಿಗಳಿಂದ ತನ್ನ ಕೋಮುವಾದಿ ಲೆಕ್ಕಾಚಾರ ಹಾಕುತ್ತಿದ್ದಾನೆ.

೫. ಈ ಬಗ್ಗೆ ಇಂಟ್ಟಲಿಜೆನ್ಸ್ ಪೋಲಿಸರು ಎನು ಮಾಡುತ್ತಿದ್ದಾರೆ.

೬. ಈ ಕೇಸು ಸೆಟಲ್ ಮಾಡಿಸುವ ಪ್ರಯತ್ನ ಜಿಲ್ಲಾಪೋಲೀಸ್ ವರಿಷ್ಠ ಹರಿಶೇಖರನ್ ಮಾಡಿದ್ದಾರೆ, ದಲಿತರು ಮುಸ್ಲಿಮರು ಒಪ್ಪುವ ಸೂತ್ರವನ್ನು ಪ್ರತಿಪಾದಿಸಿ ಸೆಟ್ಟಲ್ ಮಾಡಿಸಲು ಸಫಲರಾದರು ಆದರೆ ಅಂದೇ ರಾತ್ರಿ ಹರಿಯವರಿಗೆ ಐ.ಬಿ. ಗೆ ಬರಹೇಳಿದ ಶಿವಣ್ಣ ಆ ಸೂಳೆಮಕ್ಳಿಗೆ ಯಾಕೋ ಜಮೀನು ಬಿಟ್ಟಿಕೊಡ್ತೀಯ ಎಲ್ಲಾ ದಲಿತರಿಗೆ ಕೊಡಿಸು ಅಂತ ಗಂಟ್ಟು ಬಿಧೌನೆ. ಅಲ್ಲಿಗೆ ಸೆಟಲ್ಮೆಂಟ್ ಹಾದಿ ದಾರಿ ತಪ್ಪಿದೆ.

೭. ಶಿವಣ್ಣನ ಕಾಟಕ್ಕೆ ಹೆದರಿದ ಎಸ್ಪಿ ಈಗ ಪೂರ್ತಿ ಜಮೀನು ಸ್ವಾದೀನ ಪಡಿಸಿ ಕೊಳ್ಳಲು ಹುಚ್ಚನಂತೆ ಕಲಂ ೧೪೫ ಸಿ.ಆರ್.ಪಿ.ಸಿ. ಕೆಳಗೆ ಎ.ಸಿ. ಮುಖಾಂತರ ಮುಂದಾಗಿದ್ದಾರನೆ. ಬಹುಷಃ ಭಾರತದ ಇತಿಹಾಸದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕ್ರಿಮಿನಲ್ ಕಾಯ್ದೆ ಯೊಳಗೆ ನಡೆದಿರುವುದು ಇದೇ ಮೊದಲನೆ ಬಾರಿ ಎನ್ನಬೇಕು.

( ಈ ರಾಜಕಾರಣಿಯ ಹರಾಮಿ ಕೆಲಸಗಳನ್ನು ಹತ್ತಿಕ್ಕಲು ನಿಜವಾಗಿಯೂ ಗಂಡಸಾಗಿರುವ ಅಧಿಕಾರಿ ತುಮಕೂರಿಗೆ ಬೇಕಾಗಿದೆ ಎಂಬುದು ಸರ್ವಜಜ್ಜನವಾಗಿದೆ)

ಜನರಿಗೆ ಅಪ್ರಿಯರಾಗಿರುವ ಸೊಗಡು ಶಿವಣ್ಣನ ಬಹಿರಂಗ ಅವ್ಯವಹಾರಗಳು

೧. ಹಾರ್ಟಿಕಲ್ಚರ್ ಇಲ್ಲಾಖೆಯಿಂದ ವಿತರಣೆ ಆಗುವ ಉಚಿತ ಗೊಬ್ಬರ ಮತ್ತು ರೈತರಿಗಾಗಿ ಬರುವ ಇತರೆ ಸಾಮಾಗ್ರಿಗಳು ಈತ ಹೊಸಳ್ಳಿ ತೋಟ್ಟಕ್ಕೆ ಮತ್ತು ಈತನ ಬಾಮೈದುನರ ದಿಬ್ಬೂರು ತೋಟ್ಟಕ್ಕೆ ಲಾರಿ ಲೋಡು ಗಳ್ಳಲ್ಲಿ ಸರಬರಾಜಾಗಿದೆ.

.
.

೨. ಈತ ೧೯೯೫ ರಲ್ಲಿ ಎಮ್.ಎಲ್.ಎ. ಸ್ಥಾನಕ್ಕೆ ಸ್ಪರ್ದಿಸಿದ್ದಾಗ ಸ್ಥಳ್ಳೀಯ ವ್ಯಾಪಾರಿಗಳಿಂದ ಮತ್ತು ಕೈಗಾರಿಕೋಧ್ಯಮಿಗಳಿಂದ ವಸೂಲಾಗಿ ಮಿಕ್ಕಿದ್ದ ೧೪ ಲಕ್ಷರೂ ಗಳಿಗೆ ಇಂದಿನ ಬಾವಿ ಕಟ್ಟೆ ಕಲ್ಯಾಣ ಮಂಟಪ ಇರುವ ಜಾಗ ಬೇನಾಮಿ ಹೆಸರಲ್ಲಿ ಕೊಂಡು ಕೊಂಡಿದ್ದಾನೆ. ಈತನ ಬಾಮೈದುನರು ಬೆಳ್ಳಾವಿಯ ಬಳಿ ತರಿ ಜಮೀನನ್ನು ಮಾರಿ ದಿಬ್ಬೂರು ಬಳಿ ಎಲೆಕ್ಷನ್ ದುಡ್ಡು ಸೇರಿಸಿ ತೋಟ ಖರೀದಿಸಿದ್ದಾರೆ.
.
.
೩. ೧೯೯೫ ರಿಂದ ಹೊಸಳ್ಳಿಯ ಕೇವಲ ಮೂರು ಎಕರೆ ತೋಟದಲ್ಲಿ ೨೦೦೪ ರ ವರೆಗೆ ಈತನೆ ಸಲ್ಲಿಸಿರುವ ಪ್ರಮಾಣ ಪತ್ರದಂತೆ ೫ ಎಕರೆ ೧೫ ಗುಂಟ್ಟೆ ಜಮೀನು ಖರೀದಿಸಿದ್ದಾನೆ. ೧೨ ಲಕ್ಷ ಸಾಲ ಹೊಂದಿದ್ದಾನೆ.
.
.
೪. ಇಂದು ಓದಿನಲ್ಲಿ ಹಿಂದೆ ಬಿದ್ದ ಮಕ್ಕಳಿಗೆ ಮಾರುತಿ ವ್ಯಾಗನ್ ಆರ್, ಒಂದು ಕೈನೆಟ್ಟಿಕ್ ಡಿಯೋ, ಒಂದು ಪಲ್ಸರ್, ಬೇನಾಮಿ ಕೈಗಾರಿಕೆಗಳು, ಗೋವಾದಲ್ಲಿ ಹೋಟ್ಟಲ್ಲು, ಬಾಮೈದುನನ ಹೆಂಡತಿ ಹೆಸರಲ್ಲಿ ಬದ್ರಾವತಿಯಲ್ಲಿ ಚತ್ರ, ರಾಜಟೈಲ್ಸ್ ಪಕ್ಕದಲ್ಲಿ ಸರಕಾರಿ ಕರಾಬು ಹೊಡೆದು ಲೇಔಟು, ತುಮಕೂರಿನ ಸುತ್ತಾಮುತ್ತಾ ಬಾಮೈದುನರ ಹೆಸರಲ್ಲಿ ಜಮೀನು, ಹೊನ್ನೇನಹಳ್ಳಿ ಯಲ್ಲಿ ಜಮೀನುಗಳು, ಒಂದು ಸ್ಕಾರ್ಪಿಯೋ, ಬಾಮೈದುನರಿಗೆ ತಲ್ಲಾಗೊಂದರಂತೆ ಕಾರು, ಬೇನಾಮಿ ಹೆಸರಲ್ಲಿ ಪೆಟ್ರೋಲ್ ಬಂಕು, ಕಾಣುವುದಿಶ್ಟು ಕಾಣದೆಷ್ಟೋ.
.
.
೫. ಈತನ ಬಾಮೈದುನರು ಹಾಲು ಮಾರುತ್ತಿದ್ದರು, ನಂತರ ಸಾಲ ಮಾಡಿ ಷಾಮಿಯಾನ ಅಂಗಡಿ ಹಾಕಿದರು, ಬಾಯಲ್ಲೆ ಬಂಗಾರ ಹಿಡಿದು ಹುಟ್ಟಿದವರಲ್ಲ. ಮನೆಗೆ ಬರುವ ಗ್ಯಾಸ್ ಸಿಲಿಂಡರ್ ಬ್ಲಾಕ್ನಲ್ಲಿ ಮಾರಿಕೊಳ್ಳುತ್ತಿದ್ದ ಕುಟ್ಟುಂಬ, ಈಗಲೂ ಅದೇ ದಂದೆ ಆದರೆ ತುಮಕೂರಿನ ಎಲ್ಲಾ ಗ್ಯಾಸ್ ಸಿಲಿಂಡರ್ ವಿತರಕರು ಇವರಿಗೆ ತಿಂಗಳಿಗೆ ಇಷ್ಟು ಸಿಲಿಂಡರ್ ಕಳಿಸುತ್ತಾರೆ. ಈ ಕಾರಣದಿಂದಲೆ ತುಮಕೂರಿನಲ್ಲಿ ಗ್ಯಾಸ್ ದಂದೆ ಮತ್ತು ಕೃತಕ ಅಭಾವ ಸೃಷ್ಟಿಯಾಗಿದೆ.
.
.
೬. ಊರ್ಡಿಗೆರೆ ಕೆರೆ ಹೂಳ್ಳೆತ್ತಿಸಲು ಎಮ್.ಎಲ್.ಎ. ಅಭಿವೃಧಿ ಗ್ರ್ಯಾಂಟ್ ನಲ್ಲಿ ೪೮ ಲಕ್ಷ ಖರ್ಚು ಮಾಡಿ ಮುರು ಟ್ರಾಕ್ಟರ್ ಹೂಳ್ಳೆತ್ತಿಸಿದ್ದಾನೆ. ಇವನ ಬಂಟ ಹೆಬ್ಬಾಕ ರವಿ ಈ ಕೆಲಸಕ್ಕೆ ಕಾಂಟ್ರಾಕ್ಟದಾರ ಸಣ್ಣ ನೀರಾವರಿ ಇಲ್ಲಾಖೆಯಿಂದ ಈ ಭಿಲ್ ಆಗಿದೆ. ಫೋರ್ಡ ಫೀಸ್ಠ ಕಾರು ಹೆಬ್ಬಾಕನ ಲಾಭವಾದರೆ, ಉಳಿದದ್ದು ಶಿವಣ್ಣನ ಜೋಬಿಗೆ ಸೇರಿತಂತೆ. ಸರಕಾರಿ ಕೆಲಸ ಮಾಡಿಸಲು ಪಾರದರ್ಶಕತೆಯಿಂದ ಟೆಂಡರ್ ಕರೆಯಬೇಕಾದ ಇಲ್ಲಾಕೆ ಕಾನೂನುಗಳ ಸುತೋಲೆಯ ಪುಠಗಳು ದೂಳಿಪಠವಾಗಿವೆ.
.
.
೭. ಇತ್ತೀಚೆಗೆ ಅಮ್ಮಾನೀಕೆರೆ ಏರಿಯಲ್ಲಿ ಜೆ.ಸಿ.ಬಿ. ಯಂತ್ರ ಕೆಲಸ ನಿರ್ವಹಿಸುತ್ತಿದ್ದುದ್ದನ್ನು ಕಂಡ ನಾಗರೀಕರು ಓ ಇಲ್ಲಿ ಹುಸೇನ್ ಸಾಗರ ಮಾಡಿಸುತ್ತಿದ್ದಾನೆ ನಮ್ಮ ಶಿವ ಎಂದು ಕೊಂಡದ್ದರಲ್ಲಿ ತಪ್ಪಿಲ್ಲ ಬಿಡಿ. ಇವನ ಬಂಟ ಹೆಬ್ಬಾಕ ರವಿ ಈ ಕೆಲಸಕ್ಕೆ ಕಾಂಟ್ರಾಕ್ಟದಾರ ಸಣ್ಣ ನೀರಾವರಿ ಇಲ್ಲಾಖೆಯಿಂದ ಈ ಭಿಲ್ ಆಗಿದೆ. ಬಿಲ್ ಮೊತ್ತ ೪೦ ಲಕ್ಷ , ಇದೂ ಶಿವಣ್ಣನ ಜೇಬು ಸೇರಿದೆ. ಸರಕಾರಿ ಕೆಲಸ ಮಾಡಿಸಲು ಪಾರದರ್ಶಕತೆಯಿಂದ ಟೆಂಡರ್ ಕರೆಯಬೇಕಾದ ಇಲ್ಲಾಖೆ ಕಾನೂನುಗಳ ಸುತೋಲೆಯ ಪುಠಗಳು ದೂಳಿಪಠವಾಗಿವೆ.
.
.
೮. ಹೇಮಾವತಿ ಕಚೇರಿಯಿಂದ, ಪಿ.ಡಬ್ಲ್ಯು.ಡಿ. ಕಚೇರಿಯಿಂದ, ಟೆಂಡರ್ ಕರೆಯದೇ ನೂರಾರು ಕೆಲಸಗಳು ಇವನ ಭಂಟ ಕಂಟ್ರಾಕ್ಟರ್ ವೇಣುಗೋಪಾಲನ ಹೆಸರಲ್ಲಿ ಕಾಮಗಾರಿ ನಡೆಸದೆ ಬಿಲ್ಲ್ ಮಾಡಿಸಿದ್ದಾರೆ.
.
.
೯. ಸರಕಾರಿ ಕೆಲಸಕ್ಕೆ ಹೋಗಬೇಕಾದ ಸೀಮೆಂಟು, ಕಬ್ಬಿಣ್ಣ, ಮರಳು, ಜಲ್ಲಿ, ಶಿವಣ್ಣನ ಹೊಸಳ್ಳಿ ತೋಟದ ಬಂಗಲೆ ನಿರ್ಮಿಸಲು ಬಳಕೆಯಾಗಿದೆ, ಇವನಬಾಮೈದುನರು ದಿಬ್ಬೂರು ತೋಟದಲ್ಲಿ ನಿರ್ಮಿಸುತ್ತಿರುವ ಅರಮನೆಗೆ ಬಳಕೆಯಾಗುತ್ತಿದೆ.
.
.
೧೦. ಹೊನ್ನೇನಹಳ್ಳಿ ನೀಲಕಂಠಪ್ಪನಿಗೆ ಸೇರಿದ ೯-೧/೨ಎಕರೆ ಜಮೀನನ್ನು ೧ ಕೋಟಿ ೭೫ ಲಕ್ಷಗಳಿಗೆ ಮಾತುಕತೆ ಮಾಡಿ ಪೂರ್ತಿ ಹಣ ಸಂದ್ದಾಯ ಮಾಡಿರುವ ಇವ ನೊಂದಾವಣಿ ಮಾಡಿಸಿಕೊಂಡಿಲ್ಲವಂತೆ, ಇದೇ ರೀತಿಯಲ್ಲಿ ಅಲ್ಲಿಯ ಸುಧಾಕರನ ೨ ಎಕರೆ ೩೫ ಲಕ್ಷಗಳಿಗೆ, ಅಲ್ಲಿಯ ಚಂದ್ರಪ್ಪನ ೧-೧/೪ ಎಕರೆ ೨೬ ಲಕ್ಷಗಳಿಗೆ, ಜಗನ್ನಾಥ (ಬೀಮಸಂದ್ರ) ಇವರಿಗೆ ಸೇರಿದ ೬ ಎಕರೆ ಹೊನ್ನೇನಹಳ್ಳಿ ಜಮೀನಿನಲ್ಲಿ (೩ ಕೋಟಿ ರೂಪಾಯಿಗೆ ಕ್ರಯ) ಲೇಔಟ್ ಮಾಡಿಸುತ್ತಿರುವ ಇವನ ಬಾಮೈದುನರು ಮತ್ತು ಹೆಬ್ಬಾಕ ರವಿ .
.

೧೧. ಈತನ ಬಾಗಕ್ಕೆ ಎರಡು ಮುಕ್ಕಾಲು ಎಕರೆ ಜಮೀನು ಮಾತ್ರ ಹೊಸಳ್ಳಿಯಲ್ಲಿ ಬಂದಿರುವುದು, ಸುಮಾರು ಒಂದುವರೆ ಎಕರೆ ಸರಕಾರಿ ಜಮೀನನ್ನ ಒತ್ತುವರಿ ಮಾಡಿಕೊಂಡ್ಡಿದ್ದಾನೆ.
.
.
೧೨. ಎಸ್. ಮಲ್ಲಿಕಾರ್ಜುನಯ್ಯ ರವರು ಮಂತ್ರಿಯಾಗುತ್ತಾರೆಂದು ಕಲ್ಲು ಹೊಡೆದವನು ಈತನೆ. ಇವನ ಜೊತೆ ಬಿ.ಜೆ.ಪಿ ಯಲ್ಲಿ ಇದ್ದವರೆಲ್ಲಾ ತುಳಿತಕ್ಕೆ ಒಳಗಾಗಿರುವವರೆ. ಇವನ ಬಾಮೈದುನರನ್ನು ಬಿಟ್ಟರೆ ಸ್ವಂತ ತಮ್ಮ ರಾಜಣ್ಣನಿಗೂ ಬೆಳೆಯಲು ಬಿಟ್ಟಿಲ್ಲ.
.
.
೧೩. ಕಾನೂನು ಬಾಹಿರವಾಗಿ ಸಾರ್ವಜನಿಕರನ್ನು ಬಂದಿಸುವಂತೆ ಪೋಲೀಸರಿಗೆ ಪತ್ರ ಬರೆಯುತ್ತಾನೆ. ಅಲ್ಫನಿಗೆ ಐಶ್ವರ್ಯ ಬಂದರೆ ಅರ್ದ ರಾತ್ರಿಯಲ್ಲಿ ಕೊಡೆಹಿಡಿದಹಾಗೆ ಆಕಸ್ಮಿಕವಾಗಿ ಮಂತ್ರಿ ಆದ ಇವನು ಬ್ಲಾಕ್ ಮೇಲ್ ಪ್ರವೀಣ. ತಂದಿಕ್ಕಿ ತಮಾಷೆ ನೋಡುವವ, ಹುಚ್ಚು ಪತ್ರಿಕಾಹೇಳಿಕೆಗೆ ಹೆಸರಾದವ, ರಾಸಲೀಲೆ ಪ್ರವೀಣ, ಮಹಿಳೆಯರಿಗೆ ಅದರಲ್ಲೂ ಗ್ರಾಮೀಣ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ಬಹಿರಂಗವಾಗಿಯೇ ನಿಂದಿಸುವವ, ನ್ಯಾಯಾಲಯದಲ್ಲಿ ದಿಮಾಕು ತೋರಿಸಿ ಚೀಮಾರಿಗೆ ಒಳಗಾದವ, ೩೦೦ ಕೋಟಿ ರೂ ಮೌಲ್ಯದ ಹರಾಮಿ ಆಸ್ಥಿ ಮಾಡಿರುವವ, ಲಾಡ್ಜಿನಲ್ಲಿ ವೇಶ್ಯೆಯೊಂದಿಗೆ ವಿಹರುಸುವಾಗ್ಗೆ ಸ್ವಂತ ಹೆಂಡತಿಗೆ ಸಿಕ್ಕಿಹಾಕಿಕೊಂಡು ಕಾಲು ಹಿಡಿದು ಸಂದಾನ ಮಾಡಿಕೊಂಡವ, ಸಿದ್ದಗಂಗಾಶ್ರೀಗಳಿಗೆ ಕುಡಿದು ನಿಂದಿಸುವವ, ಇವನ ನಿಜವಾದ ಅಂತರಾತ್ಮ ಕುಡಿದು ಕುಪ್ಪಳಿಸುವಾಗ್ಗೆ ನೋಡ ಬೇಕು, ಇವನ ಆತ್ಮೀಯರೆಲ್ಲಾ ಇಂದು ಈತನ ನರ್ತನಕ್ಕೆ ವಿರೋದಿಗಳಾಗಿದ್ದಾರೆ.
.
.
೧೪. ಬೆಳಗುಂಬ ಬಳಿ ಕುಂದೂರು ಗ್ರಾಮದಲ್ಲಿ ೬ ಎಕರೆ ಜಮೀನಿನಲ್ಲಿ ಲೇಔಟ್ ಮಾಡಿದ್ದಾನೆ.
.
.
೧೫. ಈತನ ರಾಸಲೀಲೆಗಳ ಪೈಕಿ ಯಡಿಯೂರಪ್ಪನಿಗೆ ಮೀರಿಸುವ ಸ್ಟೋರಿಗಳಿವೆ. ಮಂಗಳೂರಿನಲ್ಲಿ ಆಸ್ತಿ ಮಾಡುವಾಗ್ಗೆ ಗಂಟ್ಟು ಬಿದ್ದವಳನ್ನ ಶಿರಾಗೇಟ್ ಬೈಪಾಸ್ ಹತ್ತಿರವಿರುವ ಸೀಮೆಂಟ್ ಇಟ್ಟಿಗೆ ಫ್ಯಾಕ್ಟರಿ ಪಕ್ಕದಲ್ಲಿ ಅಂಗಡಿ ಹಾಕಿಕೊಟ್ಟು ಸಾಕಿಕೊಂಡಿದ್ದರೆ, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಗೌರಿ ಮನೆಗೆ ಈತನ ಎಮ್.ಎಲ್.ಎ ಕೋಟಾದಲ್ಲಿ ಫೋನ್ ಹಾಕಿಸಿ ಕೊಟ್ಟ್ಯಾನ. ಹೊಸಳ್ಳಿಯಲ್ಲಿ ಹಾವು ಕಚ್ಚಿ ಸತ್ತಳು ಎಂದು ಸುದ್ದಿಯಾದ ಹುಡುಗಿ ಈತನು ಮಾಡುತ್ತಿದ್ದ ಹರಾಮಿ ಕೆಲಸಕ್ಕೆ ಸಾಕ್ಶಿಯಾಗಿದ್ದಬಗ್ಗೆ ಮತ್ತು ಆಕೆಯನ್ನು ಮುಗಿಸಿದ್ದಾನೆನ್ನುವ ಬಗ್ಗೆ ಮಂಗಳೂರಿನಿಂದ ಈಮೇಲ್ ಪತ್ರ ಬಂದಿದೆ.
.
.
೧೬. ವ್ಯಕ್ತಿಯ ಅನುಭವದಂತೆ ಆತನ ನಡವಳಿಕೆ ಇರುತ್ತದೆಂಬ ಲೋಕೋಕ್ತಿ ಸುಳ್ಳಲ್ಲ ಎಂಬುಧಕ್ಕೆ ನಮ್ಮ ಸೊಗಡು ಕರ್ಮಕಾಂಡ ಕೇಳಿ - ಕುಣಿಗಲ್ ರಸ್ತೆಯ ಬನಶಂಕರಿ ದೇವಾಲಯದ ಎದುರಿಗೆ ಒಂದು ಪೆಟ್ರೋಲ್ ಬಂಕ್ ಇದೆ, ಅದು ಹಿಂದೆ ಮಾರಾಟಿಗರಿಗೆ ಸೇರಿದ ಸ್ಮಶಾನದ ಜಾಗವಾಗಿತ್ತು, ಈ ವಿಚಾರವಾಗಿ ರೆವಿನ್ಯೂ ಮ್ಯಾಪ್ ತೆಗೆಸಿದರೆ ವಿಚಾರ ಸ್ವಷ್ಟ ವಾಗುತದೆ. ಆ ಜಾಗವನ್ನು ಹಕ್ಕುದಾರನಲ್ಲದವನಿಂದ ಕೊಂಡು ಕೊಂಡವನು ನಮ್ಮ ಶಿವಣ್ಣನೆ ಈ ಬಗ್ಗೆ ವಿವಾದವೆದ್ದಾಗ ಅದನ್ನು ಮಾರಿರುವ ವ್ಯಕ್ತಿ ಇಂದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಶಾಸಕ ಮಂತ್ರಿ. ಹೀಗೆ ಸ್ಮಶಾನದ ವಿಚಾರವಾಗಿ ಜಮೀನು ನುಂಗಿ ಅನುಭವವಿರುವ ವ್ಯಕ್ತಿ ಅಧಿಕಾರಕ್ಕೆ ಬಂದಾಗಿನಿಂದ ತುಮಕೂರು ನಗರದಲ್ಲಿ ಜನ ಸ್ಮಶಾನ ಬೇಕು ಸ್ಮಶಾನ ಬೇಕು ಎಂದು ಬಂಬಡಿ ಹೊಡಿತಿದ್ದಾರೆ. ಜನ ಅಲ್ಲ ಬಿಡಿ ಲ್ಯಾಂಡ್ ಮಾಫಿಯಾದವರು ಈ ಕೆಲಸ ಮಾಡುತ್ತಿದ್ದಾರೆ. ಏಕೆಂದರೆ ಆಧರ್ಶ ನರ್ಸಿಂಗ್ ಹೋಮ್ ನ ಹತ್ತಿರ ವಿರುವ ದಲಿತರ ಸ್ಮಶಾನ ಇಂದು ಅಡ್ಡಡ ಉದ್ದುದ ನುಂಗಿರುವವರನ್ನು ಕಂಡ ರಕ್ಷಿಸಿದ ಅನುಭವವಿದೆ. ಗಾರ್ಡನ್ ರಸ್ತೆಯ ಸ್ಮಶಾನದ ಸುತ್ತ ರೀಸರ್ವೇ ಮಾಡಿಸಿ ಸ್ಮಶಾನದಜಾಗ ತಿಂದವರಿಗೆ ಅನುಕೂಲ ಮಾಡಿಕೊಟ್ಟ ಅನುಭವವಿದೆ. ಇಂದು ಸ್ಮಶಾನದ ವಿಚಾರವಾಗಿ ತನಿಖೆ ಯಾದರೆ ಹಿಂದು ಸ್ಮಶಾನಗಳನ್ನ ಹಿಂದು ಮುಖಂಡರೆನಿಸಿಕೊಂಡವರೇ ನುಂಗಿರುವುದು ಬೆಳಕಿಗೆ ಬರುತ್ತದೆ. ಹೆತ್ತ ತಾಯಿ ಮೇಲೆ ಅತ್ತ್ಯಚಾರಕ್ಕಿನ್ನಾ ಹೀನವಾದ ಕಾರ್ಯ ಸ್ಮಶಾನದ ಜಾಗ ಕದಿಯುವುದು ಅನ್ನುತ್ತದೆ ವೇದ ಸೂಕ್ತಿ. ಇವರೆಲ್ಲಾ ಹಿಂದು ಸಂರಕ್ಷಕರು.


೧೭. ತುಮಕೂರು ರಾಜಟೈಲ್ಸ್ ಎದುರುಗಡೆ ಒಂದು ಕಾಲೇಜು ಇದೆ ಅದರ ಹಿಂದೆ ಇರುವ ತೋಟ ಖರೀದಿ ಮಾಡಿರುವವನು ನಮ್ಮ ಶಿವನೇ ಎಂದು ಅಕ್ಕ ಪಕ್ಕದ ಮಂದಿ ಮತ್ತು ಸರಕಾರಿ ಖಡತಗಳು ಮೂಕ ಸಾಕ್ಷಿಯಾಗಿವೆ.

೧೮. ತುಮಕೂರು ಎಸ್. ಐ. ಟಿ ಎದುರಿಗೆ ದೇವರಾಜರಸು ರಸ್ತೆ ಯಲ್ಲಿ ಬೃಹದಾಕಾರದ ಬಿಲ್ಡಿಂಗ್ ಏಳುತ್ತಿದೆ ಅದು ಇದೇ ತಗಡು ಶಿವನ ಬೇನಾಮಿ ಆಸ್ತಿ ಎಂಬ ಮಾಹಿತಿ ಲಭ್ಯವಾಗಿದೆ.

೧೯. ರೇಣುಕ ಟಾಕೀಸಿನ ಪಕ್ಕದ ರಸ್ತೆಯಲ್ಲಿ ದಾಸಪ್ಪನ ತೋಟವಿದೆ, ಇಲ್ಲಿ ವೇಣುಗೋಪಾಲನೆಂಬ ಕಾಂಟ್ರಾಕ್ಟದಾರ ಶಿವಣ್ಣನ ಸಹಾಯದಿಂದ ೩ ಕೋಟಿ ರೂಗಳಲ್ಲಿ ಮನೆ ಕಟ್ಟಿಸುತ್ತಿದ್ದಾನೆ. ಕಾಂಟ್ರಾಕ್ಟದಾರನಿಗೆ ಬಿಲ್ ಮಾಡಿ ಹಣ ಪಾವತಿಸಿ ಎಂದು ಪತ್ರ ಬರೆದು ರಾಜ್ಯಪಾಲರಿಂದ ಅವಕೃಪೆಗೆ ಪಾತ್ರನದ ವಿಚಾರ ಯಾರಿಗೂ ತಿಳಿಯದಾಗಿದೆ.

೨೦. ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ತಗಡಿನ ಬೆವರು ಬಲ್ಲ, ಎಂದೆನ್ನುತ್ತ ಸಾಕಷ್ಟು ಇವನ ನಿಕಟವರ್ತಿ ಕುಟುಂಬಗಳು ಅನೈತಿಕತೆಯ ಹಾದಿ ಇಡಿದಿವೆ ಎಂದು ಕೆಲವು ಬೆಂಗಳೂರು ಪತ್ರಿಕೆಗಳು ಸರಸ ಸಲ್ಲಾಪದ ಫೋಟೋಗಳೊಂದಿಗೆ ತಗಡಿನ ಹಿಂದೆ ಬ್ಲಾಕ್ ಮೇಲ್ ಮಾಡುತ್ತಲಿವೆಯಂತೆ, ಹೋಗ್ರೋ ಸೂ.... ಮಕ್ಕಳ ನಂದೇನು ಶಾ... ಕಿತ್ತಿಕತೀರ ಎಂದು ಕಳಿಸಿರುವ ಬಗ್ಗೆ ನಮ್ಮ ಮಿತ್ರವೃಂದ ಹೇಳುತ್ತಿದೆ. ಇದು ಅನೈತಿಕತೆಯಿಂದ ಬೆವರು ಸುರಿಸಿ ಸಂಪಾದಿಸಿರುವ ಆಸ್ತಿ ಆದರೆ. ಇವನ ಬಗ್ಗೆ ತಿಳಿದಿರುವವರು ಇವನನ್ನು ಮನೇ ಹತ್ತಿರ ಕರೆದು ಕೊಂಡು ಹೋಗಲು ಹಿಂಜರಿತಮಾಡುತ್ತಾರೆ. ಇನ್ನು ಹೆಚ್ಚಿನ ವಿಚಾರ ನೋಡಿ ಈ ವ್ಯಕ್ತಿ ತನ್ನ ಅನೈತಿಕ ಸಂಬಂದದಿಂದ ಹುಟ್ಟಿದ ಮಗಳನ್ನು ಕ್ರಿಶ್ಚಿಯನರಿಗೆ ದತ್ತು ನೀಡಿದನೆಂಬ ವಿಚಾರ, ಆ ಮಗು ತನ್ನ ಹೆಂಡತಿಯ ಹತ್ತಿರದ ಸಂಬಂದಿಯೊಬ್ಬಳಿಗೆ ಜನಿಸಿರುವ ನತದೃಷ್ಠೆ ಎಂಬ ವಿಚಾರ, ಸ್ವಂತ ಒಡಹುಟ್ಟಿದವರ ಪತ್ನಿಯನ್ನೇ ಕಾಮಿಸಿ ಹೊಸಳ್ಳಿಯಲ್ಲಿ ಆಕೆಯ ಮಗಳನ್ನು ಕೊಲೆ ಮಾಡಿರುವ ವಿಚ್ಚಾರ ಅಲ್ಲಲ್ಲಿ ಎಲ್ಲರಿಗೂ ತಿಳಿದ್ದದ್ದೆ.

೨೧. ಇವನಿಗೆ ಮುಸ್ಲಿಂ ಸಮುದಾಯದವರು ಆಗರು ಎಂಬ ಮುಖವಾಡ ಒಂದು ಕಡೆಯಾದರೆ, ವೇಶ್ಯಾವಾಟಿಕೆ ನಡೆಸುತ್ತಿರುವ ಮುಸ್ಲಿಂ ಯುವತಿಯರೇ ತನ್ನ ವಿಚಿತ್ರ ಕಾಮನೆಗಳಿಗೆ ಬೇಕಂತೆ. ನೋಡಿ ಇದು ತೋರಿಕೆಗಾಗಿ ಅಷ್ಟೇ ವೈಜ್ನಾನಿಕವಾಗಿ ಒಂದು ಗಂಡು ಒಂದು ಹೆಣ್ಣನ್ನು ಸುಕಪಡಿಸಲಾರ ಅಂತದ್ದರಲ್ಲಿ ಈತನಿಗೆ ಈ ಅಭಿಲಾಷೆ ಇದೆಯಂದರೆ ಅದು ಕೈಲಾಗಧ ವಿಕೃತ ಕಾಮದ ಮನಸ್ಸು ಎನ್ನುತ್ತಾರೆ ನಮ್ಮ ಮನೋವಿಜ್ನಾನಿ ಸ್ನೇಹಿತರು. ತೋರಿಕೆ, ತಲೆ ಹಿಡಿಯುವ ಪ್ರವೃತ್ತಿ ಇಂದಿನ ಕೆಲವು ರಾಜಕಾರಣಿಗಳಲ್ಲಿ ಸಾಮಾನ್ಯವೆನ್ನುತ್ತಾರೆ ಬಲ್ಲವರು. ಇವರಿಗೆ ಸಾಮಾನ್ಯವಾಗಿರಭಹುದು ಆಧರೆ ಸಭ್ಯಸಮಾಜಕ್ಕೆ ಇವರು ಕಳಂಕವಿದ್ದಂತೆ.

೨೨. ಯಾಕ್ರೀ ಬೇಕು ಈ ಅವತಾರ, ಮನೆಯಲ್ಲಿ ಹೆಂಡತಿಯೊಡನೆ ಸಮಾಧಾನದ ಮಾತಿಲ್ಲ, ಮಕ್ಕಳು ನಂಬೊಲ್ಲ, ಹೊಡಹುಟ್ಟಿದವರು ಈತನ ಕಾಮನೆಗಳಿಗೆ ಬಲಿಯಾಗಿ ಧೂರ ಮಡಗಿದ್ದಾರೆ, ಸ್ನೇಹಿತರು ತಮ್ಮ ಮೇಲೆ ಕೆಂಗಣ್ಣು ಎಲ್ಲಿ ತಮ್ಮ ಹೆಂಡತಿ ಮಕ್ಕಳ ಮೇಲೆ ಬಿಟ್ಟಾನೋ ಎಂಬ ಬಯಧಿಂದ ಧೂರ ಸರಿದಿದ್ದಾರೆ, ಎಲ್ಲಧಕ್ಕೂ ಸೈ ಎನ್ನುವವರು ಪಕ್ಕಧಲ್ಲಿದ್ದಾರೆ, ಭಗಣಿ ಗೂಠವನ್ನ ಮಸಿಯ್ಯುತ್ತಿದ್ದಾರೆಂಬ ಸತ್ಯ ಈತನಿಗೂ ತಿಳಿದಿದೆ.

ಹೆಣ್ಣು- ಹೊನ್ನು- ಮಣ್ಣು ಎಂದು ಮೋಹಕ್ಕೆ ಸಿಲುಕಿದಾತನ ಅಬ್ಯುಧಯ ಸಧಾಕಾಲ ಇರಧಯ್ಯ, ಕೊಟ್ಟವರ ಕೈ, ಇಟ್ಟವರ ಶಾಪ, ಕೂಟಧಿ ಪಡೆದ ರೋಗಂಗಳು ಸುಡದೆ ಬಿಟ್ಟಾವೆಯೇ ಹರ ಹರ ಶ್ರೀ ವೀರಬದ್ರೇಶ್ವರ.


೨೩. ಹಿಂದೆ ಎಫ್.ಸಿ.ಐ. ಗೋಡೌನಿಗೆ ರೈಲ್ವೆ ಗೋಡೌನಿನಿಂದ ಆಹಾರ ಸಾಗಿಸುತ್ತಿದ್ದ ಸಾಹೇಬರ ಮನೆಗೆ ದನದ ಮಾಂಸ ತಿನ್ನೋಕೆ ಹೋಗ್ತಿದ್ದ, ಅಲ್ಲಿ ಏನು ಗೋಲ್ಮಾಲ್ ಮಾಡಿದನೋ ತಿಳಿಯದು ಆ ಸಾಹೇಬರಿಗೆ ದುಬೈಗೆ ಕಳಿಸಿದ ಲಾರಿ ಸಾಗಾಟವೆಲ್ಲ ತನ್ನ ಬಾಮೈದುನರಿಗೆ ನೀಡಿಸಿದ.



೨೪. ಈತನಿಗೆ ಒಂದು ವಿಚಿತ್ರ ಅಭಿಲಾಷೆ ಇದೆಯಂದು ಸ್ನೇಹಿತರು ಹೇಳ್ತಾರೆ. ಸಿದ್ದಗಂಗಾ ಮಠಕ್ಕಿಂತ ಹೆಚ್ಚಿನ ಆಸ್ತಿ ಮಾಡಬೇಕಂತೆ, ತುಮಕೂರಿನ ಪ್ರೈಮ್ ಲೊಕೇಶನ್ ಎಲ್ಲಾ ಇವನದ್ದಾಗಬೇಕಂತೆ, ಆದರೆ ಈತನಿಗೆ ತಿಳಿಯದು ಸತ್ತಾಗ ಮೂರಡಿ ಆರಡಿ ಜಾಗವನ್ನು ಈತನ ವಾರಸುದಾರರು ನೀಡದೆ ಇರುವುದಿರಲಿ, ಕಡೆಕಾಲದಲ್ಲಿ ನಾನು ಶಿವಣ್ಣ ಮಿನಿಷ್ಟ್ರು ಆಗಿದ್ನಲ್ಲಾ ಎಂದು ಪರಿಚಯಿಸಿಕೊಳ್ಳುವ ಕಾಲ ದೂರವಿಲ್ಲಾ ವೆನ್ನುತ್ತಾರೆ ಜ್ಯೋತಿಷಿಗಳು.

೨೫. ಶಿವಮೊಗ್ಗ ದಲ್ಲೊಂದು ಕಮರ್ಶಿಯಲ್ ಕಾಂಪ್ಲೆಕ್ಸ್ ಇವನ ಹರಮಿ ಸಂಪಾದನೆಯ ಒಂದು ಮುಖ, ಜಗದೀಶ್ ಶಟ್ಟರ್ ರವರ ಮಾರ್ಗದರ್ಶನದಲ್ಲಿ ಮಾಡಿದ್ದು ಎಂಬ ಮಾಹಿತಿ ಬಂದಿದೆ.

೨೬. ಕುಂದೂರು ಸಮೀಪ ಇವನ ಜಮೀನಿನಲ್ಲಿ ೧೭೫ ಸೈಟ್ ಇರುವ ಲೇಔಟ್ ನಿರ್ಮಾಣವಾಗಿದೆ. ಸದರಿ ಜಾಗ ದೇವರಾಯಪಟ್ಟಣದ ಬಳಿ ಬರುತ್ತೆ, ಕಮ್ಮಿಯೆಂದರೆ ೨೦೦ ರೂ ಚದುರಡಿಗೆ ಇದೆ - ೪ ಕೋಟಿ ೨೦ ಲಕ್ಷ ಇಂದಿನ ಬೆಲೆ, ಸದರಿ ಜಮೀನಿಗೆ ಈತನಿಗೆ ಬಿದ್ದ ಮೌಲ್ಯ, ಕನ್ವರ್ಷನ್ ಶುಲ್ಕ, ಲೇಔಟ್ ಶುಲ್ಕ, ಲೇಔಟ್ಗೆ ಠಾರು ರಸ್ತೆ ಪುಕ್ಸಟ್ಟೆ ಏಕೆಂದರೆ ಈದಿನ ತುಮಕೂರಿನ ರಸ್ತೆ ಕಾಮಗಾರಿಯಲ್ಲಿ ಅರ್ದ ಠಾರು ಜಲ್ಲಿ ಇಲ್ಲೇಇರುತ್ತೆ, ಎಲ್ಲಾಸೇರಿ ೩೦ ಲಕ್ಷ ಬೀಳಬಹುದು, ಆಧಾಯ ೩ ಕೋಟಿ ೯೦ ಲಕ್ಷ. ಇಷ್ಟೆಲ್ಲಾ ನಿಮಗೆ ಅರಿವಿಗೆ ಬರುತ್ತೆ ಯಾಕೋ ಈ ಆಧಾಯ ತೆರಿಗೆ ಇಲ್ಲಾಕೆಯ ಅಧಿಕಾರಿಗಳಿಗೆ ಈ ವರ್ಷದಿಂದ ಗುಮ್ಮಬೇಕಾದ ಆಸ್ತಿ ತೆರಿಗೆ ಬಗ್ಗೆ ಜ್ನಾನಾನೇ ಇಲ್ಲವೆನಿಸುತ್ತದೆ. ಈ ಆಸ್ತಿಗೇ ನಮ್ಮ ಶಿವ ಕಮ್ಮಿ ಎಂದರೆ ೩ ಲಕ್ಷ ೫೦ ಸಾವಿರ ವಾರ್ಷಿಕ ಆಸ್ತಿ ತೆರಿಗೆ ಕೇಂದ್ರ ಸರಕಾರಕ್ಕೆ ಕಟ್ಟಬೇಕು, ಮಾರುವಸೈಟಿನ ಬೆಲೆಯ ಮೇಲೆ ಶೇಖಡ ೨೦ ಕ್ಯಾಪಿಟಲ್ ಗೈನ್ಸ್ ಕಟ್ಟಬೇಕು, ನಗರಸಬೆಗೆ ಸರಿಸುಮಾರು ೩.೫ ಲಕ್ಷ ವಾರ್ಷಿಕ ಆಸ್ತಿ ತೆರಿಗೆ ಕಟ್ಟಬೇಕು....... ಇವೆಲ್ಲಾ ಒಂದೇ ಆಸ್ತಿಯ ಲೆಕ್ಕ ನಾವು ಹಾಕಿದ್ದು ನೆನಪಿರಲಿ................. ಈ ತೆರಿಗೆಗಳು ಕಟ್ಟಿದ್ದಾನೆಯೇ ಖಂಡಿತ ಕಟ್ಟಿರಲಾರ...... ಎಕೆಂದರೆ ತೆರಿಗೆ ಕಳ್ಳರಪೈಕಿ ಇವನೇ ಮುಂದಿರಬೇಕೆಂಬ ಹಂಬಲದವನು.

೨೭. ಈತನಿಗೂ ವೈಟ್ ಪೆಟ್ರೋಲ್ ಕಿಂಗ್ ಮಹೇಶನಿಗೂ ಜಗಳ ಆಗಿತ್ತು, ಅದರಲ್ಲಿ ಯಾರೋ ಮಂಗಳೂರು ಸುಪಾರಿ ಹಂತಕನ ಬಗ್ಗೆ ಪೇಪರಿನಲ್ಲಿ ಬಂದ ವಿಚಾರದಲ್ಲಿ, ಅಸಾಮಿ ಹಂತಕ - ಇದೇ ಶಿವ ಮಂಗಳೂರಿನಲ್ಲಿ ಆಸ್ತಿ ಮಾಡಲು ಹೋಗಿದ್ದಾಗ ಸಹಾಯ ಮಾಡಿದ್ದಾತ. ಇಲ್ಲಿ ತನ್ನ ಚಾಲಾಕಿತನದಿಂದ ಎರಡು ಹಕ್ಕಿ ಹೊಡೆಯಲು ಹೋದ ಆದರೆ ಪೋಲೀಸರಿಗೆ ತಿಳಿದು ಈತನಿಗೆ ಬುದ್ದಿ ಹೇಳಿದರೆ ಸೊಂಟದ ಕೆಳಗಿನ್ ಮಾತು ಅಡುತ್ತಾನೆಂಬ ಬಯದಿಂದ ಸುಮ್ಮನಾದ ಕತೆ ಮಾಸಿರುವಾಗಲೆ ಇವನ ಬಂಟರು ಮಂಗಳೂರಿಂದ ಸುಫಾರಿನವರನ್ನ ಕರೆಸಿ ಹೊಡೆಸಿಹಾಕ್ತೀವಿ ಅಂತ ಕೆ ಲವು ಅಮಾಯಕರನ್ನ ಈ ವೆಬ್ಸೈಟ್ ಮಾಡಿರುವವರೆಂದು ಬೆದರಿಸಿದ್ದಾರೆಂದು ತಿಳಿಯಿತು.

ಲೇ ಶಿವ ನೀನು ನಿನ್ನ ಪಟ್ಟಾಲಂ ಅದುಮಿಕೊಂಡು ಸುಮ್ಕೆ ಇದ್ರೆ ಸರಿ ನೀನು ಕುಡಿದ ಅಮಲಿನಲ್ಲಿ ಸ್ಕಾರ್ಪಿಯೋ ಏರಿ ಮಂಗಳೂರಿನ ಆಂಟಿ ಜೊತೆ ಸೀಮೆಂಟ್ ಫ್ಯಾಕ್ಟರಿ ಹಿಂದೆ ನಡೆಸಿದ ಬಹಿರಂಗ ಅವತಾರದ ವೀಡಿಯೋ ಇದೆ ಬೇಕಾದ್ರೆ ಅದನ್ನು ಹಾಕಿ ತೋರಿಸ್ತೀವಿ, ನಾವು ಆ ಕೆಲಸ ಮಾಡಿ ಯಾಕೆ ಆಮಹಿಳೆಗೆ ಅನ್ಯಾಯ ಮಾಡೋದು ಅಂತಿದ್ರೆ ನಿನ್ನ ಆಠ ಜಾಸ್ತಿ ಅಯಿತು.

ಇಂತಹ ವೇಷದಾರಿಗಳಿಗೆ ಬೇಕಂತೆ, ಮಂದಿ, ಕರೆ ಹಣ ಬಿಳೆ ಹಣ ಮಾಡುವುದ್ದಕ್ಕೆ, ಆಧರೆ ಅಧಕ್ಕೆ ಮುಂದೆ ಬರುವವರ ಸಂಖ್ಯೆ ವಿರಳವೆನ್ನುತ್ತಾರೆ, ಯಾಕೆ ಗೊತ್ತೆ ಬಯವು ತೆರಿಗೆ ಇಲ್ಲಾಕೆಗಲ್ಲ.................., "ಮನಸೆಂಬ ದೇವರಿಗೆ ಅಳುಕದವರುಂಟೆ, ಸೆಟದೆದ್ದು ಕುಣಿವವರಿಗೆ ಮನಧಾಳದಿ ಶಾಂತಿಯು ಸುಡಲಾರದೆ ಹರ ಹರ ಶ್ರೀ ವೀರಭದ್ರೇಶ್ವರ".


ಚಕ್ಕಮಗಳೂರು ಶಾಸಕ ಸಿ.ಟಿ. ರವಿ ಜತೆ ಸೇರಿಕೊಂಡು ಇಂಜಿನೀಯರಿಂಗ್ ಕಾಲೇಜು ಸ್ತಾಪಿಸಲು ಮುಂದಾಗಿದ್ದಾರಂತೆ ನಿಜವೆ. ಸದರಿ ಕಾಲೇಜಿಗೆ ಎಸ್.ಐ.ಟಿ ಎಂದು ನಾಮಕರಣ ಮಾಡಿ ಅದು ಸೊಗಡು ಇನ್ಸ್ ಟಿಟ್ಯುಟ್ ಆಫ್ ಟೆಕ್ನಾಲಜಿ ಎಂದು ಕಟ್ಟಡ ಕಟ್ಟಿಸುತ್ತಿದ್ದಾನಂತೆ. ಈ ಅಂತೆ ಕಂತೆ ಇರಲಿ ಮೊನ್ನೆ ಆಪ್ತ ಸ್ನೇಹಿತರ ಜೋತೆ ಗುಂಡು ಪಾರ್ಟಿ ಮಾಡುತ್ತಿರುವಾಗ್ಗೆ, ಈ ಸ್ವಾಮೀಜ ಶಿವೈಕ್ಯ ರಾದರೆ ಆ ಎಸ್.ಐ.ಟಿ ಮತ್ತು ಈ ಎಸ್.ಐ.ಟಿ ಓಂದು ಮಾಡಿ ನೊಣಬ ಸಮುದಾಯಕ್ಕೆ ಸಿದ್ದಗಂಗಾ ಮಠ ಸೇರಿಸಲು ತನ್ನ ನೊಣಬ ಸ್ನೇಹಿತರೊಂದಿಗೆ ಸಮಾಲೋಚಿತನಾಗಿದ್ದಾನೆಂಬ ಮಾಹಿತಿ ಲಬ್ಯವಾಗಿದೆ. ಯಾರನ್ನ ನಂಬಿದರೂ ಈತನನ್ನ ನಂಬಬಾರದು ಎಂಬ ಅನುಭವ ಯೆಲ್ಲರಿಗೂ ಆಗಿದೆ.


ಹೆತ್ತವರಿಗೆ ಕೀರ್ತಿ ತರಲಿಲ್ಲ, ಹೊಡಹುಟ್ಟಿದವರಿಗೆ ನೆಮ್ಮದಿಯಾಗಿರಲು ಬಿಡಲಿಲ್ಲ, ಸತಿಗೆ ಉತ್ತಮ ಪತಿ ಸೇವೆ ಮಾಡಲಿಲ್ಲ, ಉತ್ತಮ ಬುದ್ದಿಯ ತೋರಿ ಓಳ್ಳೆ ವಿದ್ಯಾವಂತರ ಸಂತತಿ ನೀಡಲಿಲ್ಲ, ಓಪ್ಪಿಕೊಂಡ ಕೆಲಸಗಳ ನಿರ್ವಹಿಸಲಿಲ್ಲ, ನೊಣಬರ ಪೈಕಿಯೇ ನಯಕರ ಮೇಲೇಳಲು ಬಿಡಲಿಲ್ಲ, ನಿನ್ನ ನಂಬಿದಾ ಜನರಿಗೆ ಉತ್ತಮನಾಗಿ ಉಳಿಯಲಿಲ್ಲ, ಇಷ್ಟೆಲ್ಲದರ ನಡುವೆ ನೀ ಮಾಡುತ್ತಿರುವ ಆಠ ನಡೆದಾಡುವ ದೇವರಿಗೆ ತಿಳಿಯದಿರೊಲ್ಲ ............... ಆಂತರಂಗ ಶುದ್ದ ವಿಲ್ಲದವನೇ ನಿನ್ನ ಅತೀ ವಿನಯತೆ ಮಾತ್ತೆತ್ತಿದರೆ ಪ್ರಮಾಣ ಮಾಡುವಿಕೆ ಬಹಳಕಾಲ ನಡೆಯೊಲ್ಲ ................... ಹರ ಹರ ಶ್ರೀ ವೀರಭದ್ರೇಶ್ವರ.


ನಾಗೇಶ ಮತ್ತು ಹೆಬ್ಬಾಕ ರವಿ ಇದೇ ಊರುಕೆರೆಯ ಬಳಿ ಲೇಔಟ್ ಮಾಡಲು ೪೦ ಅಡಿ ಅಗಲ ಮತ್ತು ಸುಮಾರು ಸಾವಿರ ಅಡಿ ಉದ್ದದ ನೀರು ಹರಿಯುವ ಸರಕಾರಿ ಖರಾಬು ಮುಚ್ಚಿ ಲೇಔಟ್ ರಸ್ತೆಗೆ ಬಳಸಿಕೊಂಡರು, ಇದ್ದನ್ನು ಪ್ರತಿಬಟ್ಟಿಸಿ ಅಲ್ಲಿನ ಸ್ತಳೀಯ ಮುಂಖಂಡರೊಬ್ಬರು ಇವರ ಮೇಲೆ ಕೇಸು ಹಾಕಿದ್ದಾರೆ, ಅದು ಸೆಟ್ಲ್ ಆಗಿದೆ. ಆದರೆ ನೀರು ಹರಿಯುವುದ್ದಕ್ಕೆ ಹೊಸ ಐದು ಅಡಿ ಕಾಲುವೆ ನಿರ್ಮಾಣ ಮಾಡುತ್ತಿದ್ದಾರೆ. ಸರಕಾರಿ ಖರಾಬು ಲೂಟಿ ಮಾಡಲು ಇವರಿಗೆ ಯಾರು ಅಧಿಕಾರ ಕೊಟ್ಟರು, ಇದು ಸೊಗಡು ಶಿವಣ್ಣನ ಲ್ಯಂಡ್ ಮಾಫಿಯಾ ಅಲ್ಲದೆ ಬೇರಿನ್ನೇನು.




ರಂಗಾಪುರದ ಸರ್ವೆ ಸಂಖ್ಯೆ ೯/೧ಎ ರಲ್ಲಿ ಎಸ್.ಶಿವಣ್ಣ ಮತ್ತು ಇವರ ಹೆಂಡತಿ ಎಸ್. ನಾಗರತ್ನರ ಹೆಸರಲ್ಲಿ ೫ ಎಕರೆ ತೆಂಗಿನ ತೋಟ ಮಾಡಿದ್ದಾರೆ, ಇದು ಇವನ ಬಾಯಲ್ಲೇ ಬರುವಂತೆ ಒಳ್ಳೇ ಆಸ್ತಿ ಮಾಡಿದ್ದಾನಂತೆ. ಇಲ್ಲಿ ಎರಡು ಮನೆ ಕೋಟ್ಯಾಂತರ ರೂಗಳಲ್ಲಿ ನಿರ್ಮಾಣ ವಾಗುತ್ತಿದೆ. ಈ ಆಸ್ತಿ ನಾಲ್ಕು ಕೋಟಿಗಳಿಗೆ ವ್ಯವಹಾರ ಆಗಿದೆ ಎಂಬ ವದಂತಿ ಸುಳ್ಳಲ್ಲ.


ಹೊಸಳ್ಳಿ ನಾಗರಾಜ ಎಂಬುವವನು ಊರುಕೆರೆ ಗ್ರಾಮಪಂಚಾಯತಿ ಚೇರ್ಮೆನ್ ಆಗಿದ್ದ, ಇವನ ಕುಮ್ಮಕ್ಕಿನಿಂದ ಊರುಕೆರೆಯ ಗ್ರಾಮಠಾಣಾಗೆ ಸೇರಿದ ಹಳೇ ಊರು ವ್ಯಾಪ್ತಿಯ ಒಂದುವರೆ ಎಕರೆ ಪ್ರದೇಶಕ್ಕೆ ಬೇಕ್ ಬೇಕಾದವರ ಹೆಸರಲ್ಲಿ ಖಾತೆ ಮಾಡಿಸಿ, ಅವರಿಂದ ನಾಗೇಶ ಮತ್ತು ಹೆಬ್ಬಾಕ ರವಿ ಖರೀದಿ ಮಾಡಿದ್ದಾರೆ, ಇದೆಲ್ಲಾ ಶಿವಣ್ಣನ ಬೇನಾಮಿ ಆಸ್ತಿ.



೧. ಆಂಜನಿ ಎಂಬ ದಲಿತ ಇವನ ಜೊತೆ ಬಿ.ಜೆ.ಪಿ ಯಲ್ಲಿ ಬೆಳದವನು, ಈಗ ದಲಿತರನ್ನ ಉದ್ದಾರ ಮಾಡುವನೆಂದು ನಂಬಿರುವ ದಲಿತರೆಲ್ಲಾ ಈ ಕತೆ ಕೇಳಿ, ಆಂಜನಿ ಈತನ ಮೇಲೆ ತಿರುಗಿ ಬಿದ್ದಾಗ, ರಮ್ನಲ್ಲಿ ಮೆಟಾಸಿಡ್ ಬೆರಸಿ ಸಾಯಿಸಿದ ಕೀರ್ತಿ ಇವನಿಗೇ ಸೇರಬೇಕು. ಎಂದಾದರೂ ಇವನು ನೀಡುವ ಮಧ್ಯ ಕುಡಿದೀರಿ, ಈ ಕಲೆಯಲ್ಲಿ ನಿಪುಣ.

೨. ಈತನ ಪ್ರಿಂಟಿಂಗ್ ಪ್ರೆಸ್ ನಲ್ಲಿ ರೇಣುಕ ಎಂಬ ಹುಡುಗನಿದ್ದ, ಆತನ ಹೆಂಡತಿ ಹಿಂದೆ ಮಂಡಿಪೇಟೆಯ ಬೇಬಿ ಶಾಮಿಯಾನ ಎದುರಿಗೆ ಎಸ್.ಟಿ.ಡಿ ಭೂತ್ ಇಟ್ಟುಕೊಂಡಿದ್ದಳು, ಈಗ ಆ ಹುಡುಗನಿಗೆ ಡೈವರ್ಸು ನೀಡಿ ಬಾವಿಕಟ್ಟೆ ಕಳ್ಯಾಣ ಮಂಟಪಕ್ಕೆ ಮ್ಯಾನೇಜರು ಆಗಿದ್ದಾಳೆ, ಕಳ್ಯಾಣ ಮಂಟಪ ಶಿವಣ್ಣನ ಬೇನಾಮಿ ಆಸ್ತಿಯಂತೆ, ಬೇನಾಮಿ ಹೆಂಗಸು ಯಾರಿಗೆ ಪಾಲಾಗಿ ಹುಡುಗನ ಹುಚ್ಚನಾಗಿ ಮಾಡಿದಳು ಎಂಬುದು ಜಗಾಜಾಹಿರವಾದರೂ, ಇವನು ಮಾತ್ರ ಅಹಿಂಸಾವಾಧಿ ಜೈನರಿಗೆ ಧರ್ಮ ಸಾರುತ್ತಾನೆ, ಎಲ್ಲವನ್ನೂ ತಿನ್ನುತ್ತಾನೆ. ಸ್ವಂತ ಸೇವಕನ ನಡು ಬೀದಿಗೆ ತಂದವನೆಂದರೆ ನಿಜಕ್ಕೂ ಹೃದಯ ಹಿಂಡಿದಂತೆ ಆಗುತ್ತೆ.


೩. ಇವನ ಕತೆ ಆಸ್ತಿ ವಿವರ ಇನ್ನೂ ಬಹಳ ಇದೆ ನಾವೇ ಓದಲು ಆಗಿಲ್ಲ, ನಿದ್ದಾನವಾಗಿ ಮುಂದಿಡುತ್ತೇವೆ, ನಿರೀಕ್ಷಿಸಿ.


ಪಂಡಿತನ ಹಳ್ಳಿ ಮತ್ತು ಜೈನರ ಬಸದಿ ಬೆಟ್ಟಕ್ಕೆ ಸರಿಯಾದ ರಸ್ತೆ ಇಲ್ಲಾ ರಸ್ತೆ ಮಾಡಿಕೊಡುತ್ತಿದ್ದೇನೆ ಎಂದು ಪೇಪರಿನಲ್ಲಿ ಹೆಸರು ಹಾಕಿಸಿಕೊಂಡದ್ದನ್ನು ನೀವೆಲ್ಲಾ ನೋಡಿದ್ದೀರಿ, ಅದು ಯಾವ ಜೈನರ ಸೇವೆಗೆ ಅಲ್ಲ. ಅಲ್ಲಿ ಇವನು ೪೦ ಎಕರೆ ಜಮೀನು ಮಾಡಿದ್ದಾನೆ, ಅದಕ್ಕೆ ಇವನು ಇವನ ಪಟಾಲಂ ಓಡಾಡಲು ದಾರಿ ಬೇಕಿತ್ತು ದಾರಿ ಮಾಡಿಸಿಕೊಂಡ.


ತುಮಕೂರು ಸುತ್ತ ಮುತ್ತಲು ಇವನ ಹೆಸರಲ್ಲಿ, ಇವನ ಕುಟುಂಬದ ಹೆಸರಲ್ಲಿ, ಇವನ ಪಟಾಲಂಗಳ ಹೆಸರಲ್ಲಿ ನೂರಾ ಐವತ್ತು ಎಕರೆ ಜಮೀನು ಖರೀದಿಯಾಗಿದೆ. ೨೦೦೪ ರಲ್ಲಿ ಅಧಿಕೃತವಾದ ಆಸ್ತಿ ಇದ್ದದ್ದು ೮ ಎಕರೆ ಜಮೀನು, ೧೨ ಲಕ್ಷ ಸಾಲ ಒಂದು ಮಾರುತಿ ಅಮ್ನಿ ಆದರೆ ಈಗ ಬರೇ ಮೂರು ವರ್ಷದಲ್ಲಿ ಕೋಟ್ಯಾಂತರ ಆಸ್ತಿ ಹೇಗೆ ಪ್ರಾಪ್ತವಾಯಿತು.


ಯಾವುದೇ ವ್ಯವಹಾರ ಅಧಿಕೃತವಾಗಿ ಘೋಷಿಸಿಕೊಂಡಿಲ್ಲ ಆದರು ಒಂದು ಸೀಮೆಂಟ್ ಇಟ್ಟಿಗೆ ಫ್ಯಾಕ್ಟರಿ, ಒಂದು ಟೂಲ್ಸ್ ಫ್ಯಾಕ್ಟ್ರಿ, ಒಂದು ರೈಸ್ ಮಿಲ್, ಬಾಮೈದುನರ ಹೆಸರಲ್ಲಿ ಆಸ್ತಿ, ಹೆಬ್ಬಾಕರವಿ, ವೇಣುಗೋಪಾಲನ ಹೆಸರಲ್ಲಿ ಆಸ್ತಿ, ಉತ್ತಮ್ ಚಂದ್ ಜೈನ್ ಹೆಸರಲ್ಲಿ ಆ ಏನಿದು ಬಹಿರಂಗ ಕಾನೂನು ಬಾಹಿರ ನರ್ತನ.

ಸೊಗಡು ಶಿವಣ್ಣನ ಎಮ್.ಎಲ್.ಎ ಸ್ತಾನದಿಂದ ೨೦೦೫ ರಿಂದ ಇತ್ತೀಚೆಗೆ ೪ ವರೆ ಲಕ್ಷ ವಾರ್ಷಿಕ ಆಧಾಯ ಅಧಿಕೃತವಾಗಿ ಇದೆ. ಈತ ವಾರ್ಷಿಕ ೨ ಲಕ್ಷ ಮೀರಿದ ಆಧಾಯ ಹೊಂದಿದ್ದರೆ ವ್ಯವಸಾಯ ಜಮೀನು ಕೊಳ್ಳಲು ಅರ್ಹನಲ್ಲ. ಆದರೂ ಜಮೀನು ಖರೀದಿಸುತ್ತಿದ್ದಾನೆ. ಸರಕಾರಿ ಭೂ ಸುಧಾರಣ ಕಾಯ್ದೆ ಅನ್ವಯ ಮುಟ್ಟುಗೋಲು ಹಾಕಿಕೊಳ ಬೇಕಾಗುತ್ತದೆ, ಇಂತಹ ಕಾನೂನು ಜನ ಸಾಮಾನ್ಯರಿಗೊಂದು ಎಮ್.ಎಲ್.ಎ ಗಳಿಗೊಂದು ಇದೆಯೇ, ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆಯೇ.


ಇವನ ಪಟಾಲಂ ಸರಕಾರಿ ನೌಕರರ ಅದ್ಯಕ್ಷ ಸಣ್ಣಮುದ್ದಯ್ಯನ ಜತೆ ಸೇರಿ ಶಿವಕುಮಾರ ಎಂಬ ರೆವಿನ್ಯು ಇನ್ಸ್ ಪೆಕ್ಟರ್ ನನ್ನ ಅಮಾನತ್ತು ಮಾಡಿಸಿರುವ ಇವನೂ ಕುಳಿತಿರುವುದು ಗಾಜಿನ ಮನೆ ಯಲ್ಲಿ ಎಂದು ಮರೆತಂತಿದೆ, ನಾಳೆ ಇವನ ಹೆಸರಲ್ಲಿ ಖಾತೆ ಮಾಡಿರುವ ಎಸ್ಟು ಅಧಿಕಾರಿಗಳು ಮನೆಗೆ ಹೋಗಬೇಕಾಗಬಹುದು ಯೋಚಿಸಿ, ಇನ್ನಾದರೂ ಅಧಿಕಾರಿಗಳು ಈ ಹಲ್ಕಟ್ ರಾಜಕಾರಣಿಗಳಿಗೆ ಕಾನೂನು ತಿರಚುವುದು ಬಿಟ್ಟು ಕೆಲಸ ಮಾಡುವುದು ಲೇಸು. ಸೊಗಡು ಶಿವಣ್ಣನಿಗೆ ಖಾತೆ ಮಾಡಿರುವ ಎಲ್ಲಾ ರೆವಿನ್ಯು ಅಧಿಕಾರಿಗಳಿಗೆ ಕಾನೂನು ಕೊಂಡಿ ಕಾಯುತ್ತಿದೆ.


ತುಮಕೂರಿನ ವಿವೇಕಾನಂದ ರಸ್ತೆಯಲ್ಲಿ ಇದ್ದ motors and motors ಸಂಸ್ಥೆಯನ್ನು ಕಾಲಿ ಮಾಡಿಸಲು ಸೊಗಡು ಶಿವಣ್ಣ ಮತ್ತು ಅವನ ಪಟಾಲಂ ಮುಂದಾಗಿ ಕೋರ್ಟಿನಲ್ಲಿದ್ದ ಕೇಸನ್ನು ಕೊಲೆ ಬೆದರಿಕೆಯೊಂದಿಗೆ ಮತ್ತು ಎಸ್.ಸಿ., ಎಸ್.ಟಿ., ಜನಾಂಗದಿಂದ ಅಟ್ರಾಸಿಟಿ ಕೇಸು ಹಾಕಿಸುವುದಾಗಿ ಹೆದರಿಸಿ, ವಕೀಲರಿಗೆಲ್ಲ ಎಂಜಲು ಕಾಸು ಹಾಕಿ ಕಾಲಿ ಮಾಡಿಸಿದ್ದಾರೆ. ಇಲ್ಲಿ ಪೋಲೀಸರು ಶಾಮೀಲಾಗಿ ಸದರಿ ಮಹೇಶ್ ಮತ್ತು ಕುಟುಂಬದವರನ್ನ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ರುದ್ರಾಣಿ ಎಂಬಾಕೆ ರಾತ್ರೋ ರಾತ್ರಿ ತಾನು ಇಂಗ್ಲೀಷನಲ್ಲಿ ಸಹಿ ಮಾಡುತ್ತೇನೆ ಕನ್ನಡದಲ್ಲಿ ಸಹಿ ಮಾಡುವುದಿಲ್ಲ ಎಂದು ಪೋಲೀಸರಿಗೆ ಸುಳ್ಳು ಹೇಳಿ ಮಹೇಶನ ಮೇಲೆ ೪೨೦ ಕೇಸು ಹಾಕಿದ್ದಾರೆ.



ಶಿವನಾಮದ ಶವ ಮರ್ಮದಿ ಇದಿರ ಹಾಳುಮಾಡಲು ಹವಣಿಸುವ ವಿಷ ಜಂತುವೇ

ಪಾಪಿಯಾದ ನಿನ್ನ ಹಾಳುಮಾಡಲು ಅಧಿಕಾರಿಗಳ ಪರಿವರ್ತನೆಯಿಂದಲೇ ತರವೇ

ನಿನ ಪಾಪಂಗಳು ತುಂಬಿ ತುಳುಕಿ ಎಣಿಕೆಯಲ್ಲಿರುವುದು ಎಲ್ಲರಿಗೂ ಅರಿವಿದೇ

ಕೊಚ್ಚೆಯಲ್ ಉಚ್ಚೆಯಲ್ ಕಲ್ಲಾಕಿ ನಿನ್ನ ಕೆಣಕುವವರು ಸ್ವಲ್ಪ ವಿರಳವೇ.

ಅಧಿಕಾರಿಗಳು, ರಾಜಕಾರಣಿಗಳು, ದೇಶದ್ರೋಹಿಗಳು ಮಾಡಿರುವ ಅಕ್ರಮ ಸಂಪತನ್ನು ಆದಾಯ ತೆರಿಗೆ ಇಲಾಖೆಗೆ ಹಿಡಿದು ಕೊಡಿ

ಈ ಕೆಳಕಂಡ ವಿಳಾಸಕ್ಕೆ ಮಾಹಿತಿ ಪತ್ರ ಬರೆಯಿರಿ
Directorate of Revenue IntelligenceI.P. Bhawan, D-Block,7th Floor, I.P. Estate,New Delhi- 110 002
ಅಥವ ಈ ಕೆಳಕಂಡ ವೆಬ್ ಸೈಟ್ ನಲ್ಲಿ ಪೂರ್ಣ ಮಾಹಿತಿ ಪಡೆಯಿರಿ
http://dri.nic.in/General/aspYouCanHelp.asp
ಗರಿಷ್ಟ ಶೇ ೨೦% ಬಹುಮಾನ ಗೆಲ್ಲಿರಿ (ಜಪ್ಥಿಯಾಗುವ ಆಸ್ಥಿ ಮೌಲ್ಯದ ಮೇಲೆ) . ಚಿನ್ನಾಭರಣಗಳು ಒಬ್ಬ ವ್ಯಕ್ತಿ ಬಳಿ ೫೦೦ ಗ್ರಾಮ್ ಮೀರಿ ಇದ್ದಲ್ಲಿ, ಅಂತಹ ಪ್ರತಿ ೧ ಕೆ.ಜಿ.ಅಧಿಕ ಚಿನ್ನಾಭರಣಗಳನ್ನು ಹಿಡಿದು ಕೊಟ್ಟರೆ ರೂ ೫೦,೦೦೦=೦೦ ಬಹುಮಾನ, ದಂಡ ವಿದಿಸುವ ಮೊತ್ತದಲ್ಲೂ ಬಹುಮಾನವಿದೆ.
Government functions with the help of the taxes collected from the citizens. The tax levy is a system, which is generally not to the liking of the public. Hence, the tax evasion is the major field, were Government revenue is lost. To enhance the detection of evasion, Government has framed the system of rewards to the people who help in the detection of the tax evasion. The following are a few guidelines for the people who like to help detection of Customs Duty evasion/frauds:
Under the existing Reward Scheme, Government of India grants handsome rewards to informers who provide specific information leading to seizure of goods, currency, bullion or leads to detection of duty evasion including wrong declaration of quantity, description, value etc. An information is any useful message received from the public or any person for that matter revealing fraudulent evasion of duty. It is the message based on which the department officials conduct further enquiry and investigation leading to seizure/detention. An information has to be given in writing addressed to the Head of the department, after affixing the signature of the person giving the information along with the left-hand thumb impression. An information should contain details of the evasion known, such as name & address of the firm, method adopted for the evasion, the persons responsible and all other relevant details.
The maximum amount of reward to the informers can be as high as 20% of the value of confiscated goods and penalty realised. The maximum reward in respect of gold is Rs.50,000/- per Kg., for silver it is Rs. 1,000/- per Kg., for Opium it is Rs. 220/- per Kg., for Heroin it is Rs. 20,000/- per Kg., for Cocaine it is Rs. 40,000/- per Kg. and for Hashish it is Rs. 400/- per Kg. If the information leads to detection of duty evasion, maximum reward of 20% of the duty evaded plus 20% of the fine/penalty realised can be given as reward to the informers.
________________________________________________________________
ಖಾಸಗಿ ಮೋಸ ಪ್ರಕ್ರಿಯೆಗಳನ್ನು ಈ ಕೆಳಕಂಡ ವಿಳಾಸಕ್ಕೆ ಬರೆಯಿರಿ
Complaints on frauds by private individuals or other frauds may be referred toSerious Fraud Office for speedy action at the following address:Serious Fraud Investigation OfficeParyavaran Bhavan, 2nd Floor,CGO Complex, Lodhi Road,New Delhi- 110 003Tel.: 91-11-24369244, 24369245, 24369246Email: sfio@nic.in
Website: http://sfio.nic.in/

ಲೈಂಗಿಕ ಕಿರುಕುಳದ ಬಗ್ಗೆ ಇಲ್ಲಿ ದೂರು ಸಲ್ಲಿಸಿ
Complaints regarding sexual harassment should be referred to the NationalCommission for Women at the following address:National Commission for Women4, Deen Dayal Upadhayaya Marg,New Delhi- 110 002Tel.: 91-11-2323716691-11-23236988Fax: 91-11-23236154Complaints Cell: 91-11-23219750Email: ncw@nic.inWebsite: http://ncw.nic.in/
_____________________________________________________________
ವಿದೇಶಿ ವಿನಿಮಯದ ದೇಶದ್ರೋಹಿಗಳ ಮಾಹಿತಿ ಇಲ್ಲಿ ನೀಡಿ
Complaints relating to illegalities in foreign exchange may be sent to theEnforcement Directorate at the following address:Director,Enforcement Directorate,6th Floor, Lok Nayak Bhawan,Khan Market,New Delhi- 110 003Website: http://finmin.nic.in/
_____________________________________________________________
ಬ್ರಷ್ಟರನ್ನ ಮೊಳಕೆಯಲ್ಲೆ ಸದೆಬಡಿಯಿರಿ, ಈ ಮಾಹಿತಿಯನ್ನು ಸ್ವಾರ್ಥಸಾದನೆಗೆ ಬಳಸಬೇಡಿ, ಮದ್ಯಮವರ್ಗ ಮತ್ತು ಒಂದು ಮನೆ ಮಾಡಿಕೊಳ್ಳಲು ಪರದಾಡುವ ಅಧಿಕಾರಿಗಳ ಮೇಲೆ ಪ್ರಯೋಗ ಬೇಡ.
____________________________________
ರಾಜಕಾರಣಿಗಳು ಸಲ್ಲಿಸಿರುವ ಆಸ್ಥಿ ವಿವರ (ಚುಣಾವಣಾ ಆಯೋಗಕ್ಕೆ) ಈ ಕೆಳಕಂಡ ವೆಬ್ ಸೈಟ್ ನಲ್ಲಿ ವೀಕ್ಷಿಸಿ. ಇಂದು ನಿಮ್ಮ ಆಜು ಬಾಜು ಅವರು ಮಾಡುತ್ತಿರುವ ಆಸ್ಥಿ ವಿವರ ಕಲೆಹಾಕಿ ಸದೆಬಡಿಯಿರಿ.
http://archive.eci.gov.in/AE2004_Affidavits/karnataka/aclist.html
_______________________________________________________________
ಕರ್ನಾಟಕ ಲೋಕಾಯುಕ್ತರಿಗೆ ದೂರು ಸಲ್ಲಿಸುವ ವಿದ್ದಾನ ಈ ಕೆಳಕಂಡ ವೆಬ್ ಸೈಟ್ ಪ್ರವೇಶಿಸಿ
http://www.kar.nic.in/lokayukta/forms.pdf
__________________________________________________________________
ಅಧಿಕಾರಿಗಳ ಮತ್ತು ಎಮ್.ಎಲ್.ಎ ಗಳ ಆಸ್ಥಿ ವಿವರಗಳು ಈ ಕೆಳಕಂಡ ವೆಭ್ ಸೈಟ್ ನಲ್ಲಿ ನೀಡಿರುವಂತೆ ಇರುತ್ತದೆ ಮಾಹಿತಿ ಹಕ್ಕು ಅರ್ಜೆ ಉಪಯೋಗಿಸಿ ಪಡೆದು ವಾಸ್ತವಿಕ ಆಸ್ತಿ ವಿವರ ಕಲೆ ಹಾಕಿ ದೂರು ಸಲ್ಲಿಸಿ.
http://www.kar.nic.in/lokayukta/form4.pdf